ರಾಜ್ಯ

ಸವದತ್ತಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಆನಂದ ಮಾಮನಿ ಭೇಟಿ

ವರದಿ : ಪ್ರಶಾಂತ ಹೂಗಾರ್ ಸವದತ್ತಿ prajakiran.com : ಸವದತ್ತಿಯಲ್ಲಿ ಕಳೆದ ನಾಲ್ಕು-ಐದು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಐತಿಹಾಸಿಕ ಕೋಟೆ ಸೇರಿ ಹಲವು ಮನೆಗಳು ಬಿದ್ದಿದ್ದು ಕೆಲವು ಪ್ರದೇಶಗಳು ಜಲಾವೃತವಾಗಿದ್ದವು. ಜಲಾವೃತಗೊಂಡ ಮತ್ತು ಹಾನಿಗೊಳಗಾದ ಪ್ರದೇಶಗಳಿಗೆ ಸವದತ್ತಿ ಶಾಸಕ ಹಾಗೂ ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಗೆ ಐತಿಹಾಸಿಕ ದೇಸಾಯಿ ಗೋಡೆಯು ಒಂದು ಭಾಗವು ಸಹ ಕುಸಿದು ಬಿದ್ದಿದ್ದು. ಕೋಟೆ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ […]