ರಾಜ್ಯ

ಗದಗನ ಕೀಟನಾಶಕ ಮಾರಾಟ ಮಳಿಗೆ ಪರವಾನಿಗೆ ಅಮಾನತು

ಗದಗ prajakiran.com  :  ಗದಗ ತಾಲೂಕಿನ ಕಣವಿ ಗ್ರಾಮದ ಶ್ರೀವೀರಭದ್ರೇಶ್ವರ ಅಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಗೆ ಅ.1 ರಂದು ಸಹಾಯಕ ಕೃಷಿ ನಿರ್ದೇಶಕ(ಜಾರಿದಳ)  ಸಂತೋಷ ಪಟ್ಟದಕಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಕೀಟನಾಶಕ ಪರವಾನಿಗೆಯಲ್ಲಿ ಅನುಮತಿಸದೇ ಇರುವ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ, ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ  ಹಾಗೂ ಕೀಟನಾಶಕಗಳ ದಾಸ್ತಾನು ಷರತ್ತುಗಳನ್ನು  ಉಲ್ಲಂಘಿಸಿರುವುದು ದೃಢಪಟ್ಟಿದೆ. ಹೀಗಾಗಿ ಕೀಟನಾಟಕ ಕಾಯ್ದೆ 1968 ಹಾಗೂ ಕೀಟನಾಶಕ ನಿಯಮಗಳು 1971 ರನ್ವಯ ಶ್ರೀವೀರಭದ್ರೇಶ್ವರ […]

ಅಪರಾಧ

ನಕ್ಷತ್ರ ಆಮೆ ಮಾರಾಟ ಮಾಡಲು ಬಂದಿದ್ದ ಐವರ ಬಂಧನ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ನಕ್ಷತ್ರ ಆಕಾರದ ಆಮೆಯನ್ನು ಮಾರಾಟ ಮಾಡಲು ಬಂದಿದ್ದ ಶಿವಮೊಗ್ಗ ಮೂಲದ ಆರು ಆರೋಪಿಗಳಲ್ಲಿ ಐವರನ್ನು ಮೊಬೈಲ್ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು  ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಆರೋಪಿ ಮಾತ್ರ ಪರಾರಿಯಾಗಿದ್ದಾರೆ. ಬಂಧಿತರಿಂದ  ನಕ್ಷತ್ರ ಆಕಾರದ ಆಮೆಯನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಮುಂಜಾನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಬಂದಿದ್ದ ಆರೋಪಿಗಳ ಖಚಿತ ಮಾಹಿತಿಯನ್ನು ತಿಳಿದ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು ಅವರನ್ನು ಬಂಧಿಸಲು ಮುಂದಾದಾಗ ಓರ್ವ ಆರೋಪಿ […]

ರಾಜ್ಯ

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು….!

ಮುಂಬೈ/ ಬೆಂಗಳೂರು prajakiran.com : ಮುಂಬೈ ಹಾಗೂ ಬೆಂಗಳೂರಿನ ಹಲವಡೆ ಎನ್ ಸಿಬಿ ಅಧಿಕಾರಿಗಳ ಭರ್ಜರಿ ಬೇಟೆಯಾಗಿದ್ದಾರೆ.   ಈ ಜಾಲ ಕರ್ನಾಟಕದಲ್ಲೂ ವಿಸ್ತರಣೆಯಾಗಿರುವ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಅದರಲ್ಲೂ ಸ್ಯಾಂಡಲ್ ವುಡ್ ನಟ, ನಟಿಯರು, ಹಲವು ಸಂಗೀತಗಾರರು, ಕಾಲೇಜ್ ವಿದ್ಯಾರ್ಥಿಗಳು ನಶೆಯ ನಂಟು ಹೊಂದಿದ್ದರು.    ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಹೋಟೆಲ್ ಅಪಾರ್ಟ್ ಮೆಂಟ್ ವೊಂದರಲ್ಲಿ ದಾಳಿ ನಡೆಸಿದಾಗ 145ಎಂಡಿಎಂಎ ಪಿಲ್ಸ್ ಹಾಗೂ 2.20 ಲಕ್ಷ ನಗದು ದೊರೆತಿದೆ. ಅದೇ ರೀತಿ ಬೆಂಗಳೂರಿನ ನಿಕೂ ಹೋಂ […]

ಅಪರಾಧ

ಧಾರವಾಡ ಜಿಲ್ಲೆಯಲ್ಲಿ ಅಬಕಾರಿ ದಾಳಿ

ಧಾರವಾಡ prajakiran.com : ಪಂಜಾಬ್ ರಾಜ್ಯದ ಅಮೃತಸರ ಹಾಗೂ ಇತರೆ ಜಿಲ್ಲೆಗಳಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ೧೦೦ ಕ್ಕೂ ಹೆಚ್ಚು ಮಂದಿ ಮತ್ತು ಆಂಧ್ರಪ್ರದೇಶ ರಾಜ್ಯ ಪ್ರಕಾಶಂ ಜಿಲ್ಲೆಯಲ್ಲಿ ಸ್ಯಾನಿಟೈಜರ್ ಸೇವಿಸಿ ೧೦ ಮಂದಿ ದುರ್ಮರಣ ಹೊಂದಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವಿಷಯಗಳ ಹಿನ್ನೆಲೆಯಲ್ಲಿ ಧಾರವಾಡ  ಜಿಲ್ಲೆಯಲ್ಲಿ ದಾಳಿ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಧಾರವಾಡ ತಾಲೂಕಿನ ತಡಸಿನಕೊಪ್ಪ, ನವಲಗುಂದ ತಾಲೂಕಿನ ಅಣ್ಣಿಗೇರಿ ಹರಣ ಶಿಕಾರಿ ಕಾಲೋನಿ  ಕಳ್ಳಭಟ್ಟಿ ಕೇಂದ್ರಗಳು ಹಾಗೂ ಹುಬ್ಬಳ್ಳಿ ಶಹರದ ಸೆಟ್ಲಮೆಂಟ್ ಪ್ರದೇಶ ಹಾಗೂ ಸೂಕ್ಷ್ಮ […]

ರಾಜ್ಯ

ಲಂಚ ತೆಗೆದುಕೊಳ್ಳುತ್ತಿದ್ದ ಬಿದರಳ್ಳಿ ಗ್ರಾ.ಪಂ ಪಿಡಿಓ ಎಸಿಬಿ ಬಲೆಗೆ

ಮಂಜುನಾಥಸಿಂಗ್ ರಾಠೋಢ ಗದಗ prajakiran.com : ೧೦ ಸಾವಿರ  ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಗದಗ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೀರಣ್ಣ ವಡ್ಡರ ಬಲೆಗೆ ಬಿದ್ದ ಪಿಡಿಒ. ಮುಂಡರಗಿ ಬೃಂದಾವನ ವೃತ್ತದ ಬಳಿಯ ನಿವಾಸಿ ಚನ್ನವೀರಸ್ವಾಮಿ ಕುಮಾರಸ್ವಾಮಿ ಹಿರೇಮಠ  ಅವರ ೫ ಲಕ್ಷದ ಕಾಮಗಾರಿಗೆ ೨೫ ಸಾವಿರ ಲಂಚ ನೀಡುವಂತೆ ಪಿಡಿಓ ವೀರಣ್ಣ ಬೇಡಿಕೆಯಿಟ್ಟಿದ್ದ. ಗುತ್ತಿಗೆದಾರ ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ […]