ರಾಜ್ಯ

ಪರಿಸ್ಥಿತಿ ನಮ್ಮ ಕೈ ಮೀರುತ್ತಿದೆ ಎಂದ ಸಚಿವ ಮಾಧುಸ್ವಾಮಿ

ತುಮಕೂರು prajakiran.com : ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣ ಮಾಡಲು ಆಗುತ್ತಿಲ್ಲ. ಎಲ್ಲೋ ಒಂದು ರೀತಿಯಲ್ಲಿ ಪರಿಸ್ಥಿತಿ ನಮ್ಮ ಕೈ ಮೀರುತ್ತಿದೆ ಎಂದು ಅನಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೋನಾ ಸಮುದಾಯದ ಹಂತಕ್ಕೆ ಹರಡುತ್ತಿದೆಯೇ ಎಂಬ ಆತಂಕ ನಮಗೂ ಶುರುವಾಗಿದೆ ಎಂದು ಹೇಳಿದರು. ನಮಗೆ ಕರೋನಾ ಸಂಖ್ಯೆಗಿಂತ ಇದು ಸಮುದಾಯದ ಹಂತಕ್ಕೆ ಹೋಗುತ್ತಿರುವುದು […]

ರಾಜ್ಯ

ಜುಲೈ 1ರಿಂದ ಜುಲೈ 31 ರವರೆಗೆ ರಾಜಕೀಯ ಕಾರ್ಯಕ್ರಮ, ಸಭೆ,ಸಮಾರಂಭ ರದ್ದು

 ಬೆಂಗಳೂರು prajakiran.com : ಜುಲೈ 1ರಿಂದ ಜುಲೈ 31 ರವರೆಗೆ ರಾಜಕೀಯ ಕಾರ್ಯಕ್ರಮ, ಸಭೆ, ಸಮಾರಂಭ ಮಾಡುವಂತಿಲ್ಲ, ಶಾಲೆ, ಕಾಲೇಜು ಆರಂಭಿಸುವಂತಿಲ್ಲ ಎಂದು  ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮೆಟ್ರೋ, ಜಿಮ್ ಚಿತ್ರಮಂದಿರ ಬಂದ್ ಮುಂದುವರೆಯಲಿದೆ ಎಂದರು. ಇದೇ ವೇಳೆ ಅಂತರ್ ರಾಷ್ಟ್ರೀಯ ವಿಮಾನ ಸಂಚಾರ ಬಂದ್ […]

ರಾಜ್ಯ

ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಪ್ರಶ್ನೇಯೇ ಇಲ್ಲ ಎಂದ ಕಂದಾಯ ಸಚಿವ

ಬೆಂಗಳೂರು prajakiran.com : ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಮಾಡುವ ಪ್ರಶ್ನೇಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರ ಬೆಂಗಳೂರು ನಗರ ಸರ್ವ ಪಕ್ಷ ಶಾಸಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ವಿವರ ನೀಡಿದರು.   ರಾಜ್ಯ ಸರಕಾರ ಸದ್ಯಕ್ಕೆ ಆ ಮೂಡ್ ನಲ್ಲಿ ಇಲ್ಲ. ಕೋವಿಡ್ ಜೊತೆಗೆ ಬದುಕಬೇಕು. ಇದು ಅನಿವಾರ್ಯ ಎಂದರು. ಇಡೀ ವಿಶ್ವವೇ ಹಾಗೂ ದೇಶದ ಜನತೆ ಕರೋನಾದೊಂದಿಗೆ ಬದುಕುತ್ತಿದೆ. ಹೀಗಾಗಿ ಇದು ಅನಿವಾರ್ಯ […]