ಜಿಲ್ಲೆ

ಧಾರವಾಡ ಜಿಲ್ಲಾ ನೌಕರ ಸಂಘದ ಪ್ರತಿಭಾ ರಾಣೆ ಇನ್ನಿಲ್ಲ…!

ಧಾರವಾಡ prajakiran.com : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಕೋಶಾಧ್ಯಕ್ಷರಾಗಿದ್ದ ಪ್ರತಿಭಾ ಡಿ. ರಾಣೆ ಅವರು ಭಾನುವಾರ ಕೋವಿಡ್ -19 ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು. ಆ. 12 ರಂದು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆರಂಭದಲ್ಲಿ ನಿಮೋನಿಯಾ ಕಾಣಿಸಿಕೊಂಡಿತ್ತು. ಆನಂತರ ಉಸಿರಾಟದ ತೊಂದರೆ ಹೆಚ್ಚಾಗಿ ಲೋ ಬಿಪಿ ಮತ್ತು ಇತರೆ ಕಾರಣದಿಂದಾಗಿ ಚೇತರಿಕೆ ಕಾಣದೆ ವಿಧಿವಶರಾಗಿದ್ದಾರೆ.   ಧಾರವಾಡ ಜಿಲ್ಲಾ ಸಹಕಾರಿ ಇಲಾಖೆ ಲೆಕ್ಕಪರಿಶೋಧಕಿಯಾಗಿದ್ದ ಅವರು […]

ಅಂತಾರಾಷ್ಟ್ರೀಯ

ಸ್ವರಮಾಂತ್ರಿಕ ಪಂಡಿತ ಜಸರಾಜ್ ಇನ್ನಿಲ್ಲ

ನವದೆಹಲಿ prajakiran.com : ಖ್ಯಾತ ಹಿರಿಯ ಗಾಯಕ ಪದ್ಮವಿಭೂಷಣ, ಪಂಡಿತ್ ಜಸರಾಜ್ (90) ಅವರು ಅಮೆರಿಕಾದ ನ್ಯೂಜೆರ್ಸಿಯಲ್ಲಿ ತಮ್ಮ ಮಗಳ ದುರ್ಗಾ ಜಸರಾಜ್ ಮನೆಯಲ್ಲಿ ಹೃದಯಾಘಾತದಿಂದ ಸೋಮವಾರ ವಿಧಿವಶರಾದರು. ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಬಡವಾಗಿದೆ. ದೇಶ ವಿದೇಶದಲ್ಲಿ ಕೂಡ ತಮ್ಮ ಸಂಗೀತ ಕಚೇರಿ ಮೂಲಕ ಜನಮನಸೊರೆಗೊಂಡಿದ್ದರು. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶನ ನೀಡಿದ್ದರು. ವಿಶ್ವಾದ್ಯಂತ ನೆಲೆಸಿರುವ ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಿಗೆ […]

ಜಿಲ್ಲೆ

ಧಾರವಾಡ ಸಮಾಜ ಪುಸ್ತಕಾಲಯದ ರವೀಂದ್ರ ಘಾಣೇಕರ ಇನ್ನಿಲ್ಲ

ಧಾರವಾಡ prajakiran.com : ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಧಾರವಾಡದ ಸಮಾಜ ಪುಸ್ತಕಾಲಯದ ರವೀಂದ್ರ ಭಾಲಚಂದ್ರ ಘಾಣೇಕರ ಆ. ೧೨ರಂದು ಬುಧವಾರ ನಿಧನ ಹೊಂದಿದರು. ಕಳೆದ ಎಂಟು ದಶಕಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ದ ಗಮನಾರ್ಹ ಸೇವೆಯನ್ನು ಸಮಾಜ ಪುಸ್ತಕಾಲಯ ತನ್ನ ಪ್ರಕಾಶನ, ಪುಸ್ತಕ ಮಾರಾಟ, ಮುದ್ರಣಗಳ ಮೂಲಕ ಮಾಡುತ್ತ ಬಂದಿದೆ. ರವೀಂದ್ರ ಘಾಣೇಕರರು ೧೯೪೨ ಮೇ ೦೮ ರಂದು ಬನವಾಸಿಯಲ್ಲಿ ಹುಟ್ಟಿದ್ದರು. ಧಾರವಾಡ ಟ್ರೇನಿಂಗ್ ಶಾಲೆಯಲ್ಲಿ ತಮ್ಮ ಮೆಟ್ರಿಕ್ ಮುಗಿಸಿ ಮದ್ರಾಸಗೆ ಹೋಗಿ […]

ರಾಜ್ಯ

ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್

ತಲೆ, ತೊಡೆಗೆ ಹುಕ್ಕಿದ್ದ ಗುಂಡು ನಡುರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಹುಬ್ಬಳ್ಳಿ prajakiran.com :  ಧಾರವಾಡದ ಕುಖ್ಯಾತ ರೌಡಿಶೀಟರ್ ಸೈಯದ್ ಇರ್ಫಾನ್ ಅಲಿಯಾಸ್ ಫ್ರೂಟ್ ಇರ್ಫಾನ್ (೪೫) ಚಿಕಿತ್ಸೆ ಫಲಿಸದೆ ನಡುರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗುರುವಾರ ಕಾರವಾರ ರಸ್ತೆಯಲ್ಲಿ ಸಂಜೆ 4.30ರ ಸುಮಾರಿಗೆ ಐದು ಆರು ಯುವಕರ ತಂಡವೊಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ತೀವ್ರ ಗಾಯದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಬದುಕುಳಿಸಲು ಆಗಲಿಲ್ಲ. ಈ ಕೊಲೆ […]