ಅಪರಾಧ

ಧಾರವಾಡದಲ್ಲಿಅಪ್ರಾಪ್ತೆಯ ಸಂಶಯಾಸ್ಪದ ಸಾವು

ಧಾರವಾಡ prajakiran.com : ಅಪ್ರಾಪ್ತೆಯೊಬ್ಬಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಹೀಗಾಗಿ ಆಕೆಯನ್ನು ಕೊಲೆ ಮಾಡಿರೋ ಶಂಕೆಯಿದೆ ಎಂದು ಬಾಲಕಿಯ ಕುಟುಂವದವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಅತ್ತೆ ಮಗನ ಮೇಲೆಅತ್ಯಚಾರಹಾಗೂ ಕೊಲೆ ಆರೋಪ ಮಾಡಿದ್ದು,ಆತನಿಗೆ ಆತನ ತಾಯಿ ಸಹಕಾರ ನೀಡಿದ್ದಾರೆ ಎಂದು ದೂರಿದ್ದಾರೆ.  ಮೃತ ಬಾಲಕಿಯ ಲಕ್ಷ್ಮಿ ಭಜಂತ್ರಿ(೧೬) ಎಂದು ಗುರುತಿಸಲಾಗಿದೆ. ಈಕೆ ಸವದತ್ತಿ ತಾಲೂಕಿನ ಸತ್ತಗೇರಿ […]

ಅಪರಾಧ

ಧಾರವಾಡದಲ್ಲಿ ಆಸ್ತಿಗಾಗಿ ಚಿಕ್ಕಮ್ಮನ ಮೇಲೆಯೇ ಹಲ್ಲೆ ಮಾಡಿದ ಬಿಜೆಪಿ ಮುಖಂಡರು…!?

ಧಾರವಾಡ prajakiran.com : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ವಂತ ಚಿಕ್ಕಮ್ಮನ ಮೇಲೆ ಆಕೆಯ ಬಿಜೆಪಿ ಮುಖಂಡರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,  ಮಾಧುಶ್ರಿ ಗೌಡರ ಎಂಬ ಮಹಿಳೆಯೇ ಹಲ್ಲೆಗೊಳಗಾಗಿದ್ದಾರೆ. ಸದ್ಯಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾರೆ. ಆಕೆಯ ಮೇಲೆ ಅಕ್ಕ, ತಂಗಿ, ಅಕ್ಕನ ಮಕ್ಕಳೇ ಜಂಬೆ, ಮಚ್ಚು, ಲಾಂಗ್ ಹಾಗೂ ಕೊಡ್ಲಿ ಸೇರಿದಂತೆ ವಿವಿಧ ಮಾರಕಾಸ್ತ್ರಗಳಿಂದ […]