ಜಿಲ್ಲೆ

ಸಾವಿತ್ರಿಬಾಯಿ ಪುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಿ

ಧಾರವಾಡ prajakiran.com : ಸಾವಿತ್ರಿಬಾಯಿ ಪುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸುವಂತೆ ಕೋರಿ ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ ಮನವಿ ಮಾಡಿದೆ. ಈ ಹಿಂದೆ ತಮ್ಮ ಮನವಿ ಮೇರೆಗೆ ಜನವರಿ 3 ರಂದು ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯನ್ನು ಪ್ರತಿವರ್ಷ ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ಆದೇಶವನ್ನು ಹೊರಡಿಸಿರುವಿರಿ. ಅದಕ್ಕಾಗಿ ಸಮಸ್ತ ಕರ್ನಾಟಕದ ಎಲ್ಲಾ ಶಿಕ್ಷಕಿಯರು ತಮಗೆ ಚಿರಋಣಿಯಾಗಿದ್ದೇವೆ. ಮಾತೆ ಸಾವಿತ್ರಿಬಾಯಿ ಫುಲೆಯವರು ಬ್ರಿಟಿಷರಿಂದಲೇ ಭಾರತದ ಪ್ರಥಮ […]

ಜಿಲ್ಲೆ

ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ಆನ್ ಲೈನ್ ಸ್ಪರ್ಧೆ

ಧಾರವಾಡ prajakiran.com : ಶಿಕ್ಷಕರ ದಿನಾಚರಣೆ ಪ್ರಯುಕ್ತ ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ವಿಚಾರ ಮಂಥನ ಸ್ಪರ್ಧೆ 2020 ಆಯೋಜಿಸಲಾಗಿದೆ.  ಡಾ. ಎಸ್ ರಾಧಾಕೃಷ್ಣನ್ ಅವರ ಜೀವನ ಸಾಧನೆ ಇಂದಿನ ಯುವ ಜನತೆ, ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಮಾಗ೯ದಶ೯ನವಾಗಬೇಕಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಧಾರವಾಡ ಹಾಗೂ ಇತರರ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದರ ಮೂಲ ಉದ್ದೇಶ ಪ್ರತಿಭಾನ್ವಿತ ಶಿಕ್ಷಕರಿಗೆ ವೇದಿಕೆ ಹಾಗೂ ಸ್ಪರ್ಧೆಯ ಮೂಲಕ ಡಾ. ರಾಧಾಕೃಷ್ಣನ್ ರವರ ಜೀವನ […]

ರಾಜ್ಯ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ ಲೈನ್ ತರಬೇತಿ ನೀಡಲು ಶಿಕ್ಷಕಿಯರ ಆಗ್ರಹ   

ಧಾರವಾಡ prajakiran.com : ಗುಣಮಟ್ಟದ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಹತ್ತು ದಿನಗಳ ಬದಲು ಈಗ ಮತ್ತೆ ಐದು ದಿನಗಳ ತರಬೇತಿ ಕಾರ್ಯಾಗಾರ ನಡೆಸಲು ಮುಂದಾಗಿರುವುದಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಬಿ. ಆರ್. ಸಿ. ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಿದೆ. ಈ ನಿಟ್ಟಿನಲ್ಲಿ […]

ರಾಜ್ಯ

ಮಹಿಳಾ ಶಿಕ್ಷಕಿಯರಿಗೆ ಮಾತೃತ್ವ ರಜೆ 6 ತಿಂಗಳಿನಿಂದ 10 ತಿಂಗಳವರೆಗೆ ವಿಸ್ತರಿಸಿ

ಧಾರವಾಡ prajakiran.com :  ರಾಜ್ಯಾದ್ಯಂತ ಜೂನ್  ೮ ರಿಂದ ಶಾಲೆಗಳು ಆರಂಭವಾಗುತ್ತಿವೆ. ಅದಕ್ಕಾಗಿ ನಾವೆಲ್ಲರೂ ಸನ್ನದ್ಧರಾಗಿದ್ದೇವೆ. ಆದರೆ ಕೋವಿಡ-೧೯ ವೈರಸ್ ನ ದುಷ್ಪರಿಣಾಮ ಗಂಭೀರವಾಗುತ್ತಿದ್ದು, ದಿನೇ ದಿನಕ್ಕೆ ಜ್ವಲಂತ  ಸಮಸ್ಯೆಯಾಗಿ ನಮ್ಮ ಸುತ್ತ ಮುತ್ತಲೂ ಕಾಡುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಶಿಕ್ಷಕರು ದುಸ್ಸಾಹಸ ವೆಂಬಂತೆ ಶಾಲೆಯನ್ನು ನಡೆಸಲು ಸಜ್ಜಾಗಿದ್ದೇವೆ . ಹೀಗಾಗಿ ಈ ಎರಡು ವರ್ಷಗಳ ಅವಧಿಯನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆ ಯನ್ನು ಮಾನವೀಯ ಆಧಾರದ ಮೇಲೆ ಹೆಚ್ಚಿಸಬೇಕು ಎಂದು ಕರ್ನಾಟಕ […]