ಜಿಲ್ಲೆ

ಧಾರವಾಡದ ಹೆಸ್ಕಾಂನಿಂದ 8 ದಿನದೊಳಗೆ ವಿದ್ಯುತ್ ತಂತಿ, ಬಾಗಿದ ವಿದ್ಯುತ್ ಕಂಬಗಳ ಸ್ಥಳಾಂತರ

ಧಾರವಾಡ prajakiran.com : ವಿದ್ಯುತ್ ಆವಾಂತರದ ಬಗ್ಗೆಅಳಲು ತೋಡಿಕೊಂಡಿದ್ದ ಧಾರವಾಡದ ಜನತೆ ಮನವಿಗೆ 8 ದಿನದೊಳಗೆ ವಿದ್ಯುತ್ ತಂತಿ ಹಾಗೂ ಬಾಗಿದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿ ಹೆಸ್ಕಾಂ ಅಧಿಕಾರಿಗಳು ಮೆಚ್ಚುಗೆ ಕೆಲಸಕ್ಕೆ ಪಾತ್ರವಾಗಿದ್ದಾರೆ.  ಇದರಿಂದಾಗಿ ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಮೊದಲ ಕ್ರಾಸ್  ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಕೊನೆಗೂ  ಶಾಶ್ವತ ಪರಿಹಾರ ಸಿಕ್ಕಂತೆ ಆಗಿದೆ. ಈ ಸಮಸ್ಯೆಗೆ ಎಕ್ಸಕೂಟಿವ್ ಇಂಜಿನಿಯರ್  ಕಳಕಪ್ಪ ಪಾಗಿ, ಎಇಇ ದೇವರಾಜ ಹೆಗಡೆ , ಸೆಕ್ಷನ್ ಆಫೀಸರ್ ಗೊವಿಂದ್ ನಾಯಕ್ ತೀವ್ರಗತಿಯಲ್ಲಿ […]

ರಾಜ್ಯ

ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣ ವಿರುದ್ದ ಧಾರವಾಡದಲ್ಲಿ ಹೆಸ್ಕಾಂ ನೌಕರರ ಪ್ರತಿಭಟನೆ

ಧಾರವಾಡ prajakiran.com : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣ ವಿರೋಧಿಸಿ ಧಾರವಾಡದಲ್ಲಿ ಹೆಸ್ಕಾಂ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ ಫೆಡರೇಶನ್ ಆಫ್ ಕರ್ನಾಟಕ ಎಲೆಟ್ರ್ಕಿಸಿಟಿ ಬೋರ್ಡ್ ಯೂನಿಯನ್ ಮತ್ತುಅಸೋಸಿಯೇಶನ್  ಕರೆ ನೀಡಿದ್ದ ರಾಜ್ಯವ್ಯಾಪ್ತಿ ಪ್ರತಿಭಟನೆಗೆ ಧಾರವಾಡದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಮ್ಮ ಹಕ್ಕಗಳನ್ನು […]

ಜಿಲ್ಲೆ

ಧಾರವಾಡದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಬದಲಿಸಲು ಹೆಸ್ಕಾಂ ಭರವಸೆ

ಪ್ರಜಾಕಿರಣ.ಕಾಮ್ ವರದಿ ಫಲಶೃತಿ ಧಾರವಾಡ prajakiran.com : ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಒಂದನೇ ಕ್ರಾಸ್ ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಹೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಸ್ಥಳೀಯ ನಿವಾಸಿಗಳು ಜೀವವನ್ನು ಅಂಗೈಯಲ್ಲಿ ಹಿಡಿದು ಬದುಕುತ್ತಿರುವ ಕುರಿತು ಪ್ರಜಾಕಿರಣ.ಕಾಮ್ ನಿನ್ನೆಯಷ್ಟ ವರದಿ ಪ್ರಕಟಿಸಿತ್ತು. 24 ಗಂಟೆಗಳ ಒಳಗೆ ಸ್ಪಂದಿಸಿ, ನಿವಾಸಿಗಳಅಹವಾಲು ಆಲಿಸಿದ ಹೆಸ್ಕಾಂಗೆ ನಮ್ಮದೊಂದು ನಮನ.  ಸಮಸ್ಯೆಯ ಗಂಭೀರತೆ ಅರಿತ ಧಾರವಾಡ ಸಬ್ ಡಿವಿಸನ್ 2  ಎಇಇ ದೇವರಾಜ ಹೆಗಡೆ ಅವರು ಮೇಲಾಧಿಕಾರಿಯ ಪರವಾನಿಗೆ ಪಡೆದು ಸಮಸ್ಯೆಗೆ ಪರಿಹಾರ ಮಾಡಲು […]