ಆರೋಗ್ಯ

ಪೆರಂಗಿ ಮರ ಮನೆಮದ್ದು

ಪೆರಂಗಿಯ ಎಲೆಯನ್ನು ಅರೆದು ಕಟ್ಟುವುದರಿಂದ ಅಥವಾ ಲೇಪಿಸುವುದರಿಂದ ನರಗಳ ನೋವು ಕಡಿಮೆಯಾಗುತ್ತದೆ ಆಗಿರುವ ಇರುವ ಕಡೆ ಲೇಪಿಸಿದರು ನೋವು ಕಡಿಮೆಯಾಗುತ್ತದೆ . ಬಿದ್ದು ನೋವಾಗಿರುವ ಕಡೆ ಲೇಪಿಸಿದರೂ ನೋವು ಕಡಿಮೆ ಮಾಡುತ್ತದೆ. ಪೆರಂಗಿ ಗಿಡದ ಅಥವಾ ಎಳೆ ಕಾಯಿ ಹಾಲನ್ನು ಒಂದು ಚಮಚ ಸಂಗ್ರಹಿಸಿ ಅದಕ್ಕೆ ಸಕ್ಕರೆ ಸೇರಿಸಿ ನಿತ್ಯ ಎರಡು ಹೊತ್ತಿನಂತೆ ಎರಡರಿಂದ ಮೂರು ವಾರ ಸೇವಿಸುವುದರಿಂದ ಪಚನ ಶಕ್ತಿ ಹೆಚ್ಚಾಗುತ್ತದೆ. ಸ್ತ್ರೀಯರಲ್ಲಿ ಅನ್ಯ ಕಾರಣದಿಂದ ಮುಟ್ಟು ತಡೆ ಯಾಗಿದ್ದರೆ ಮುಟ್ಟು ಪ್ರಾರಂಭವಾಗುತ್ತದೆ ಪೆರಂಗಿ ಹಣ್ಣನ್ನು […]

ಆರೋಗ್ಯ

ಮನೆಯಲ್ಲಿ ಹಾಗಲ ಬಳ್ಳಿ, ಹಾಗಲ ಕಾಯಿ ಮದ್ದು

ಹಾಗಲಬಳ್ಳಿಯ ಎಲೆಯ ಕಷಾಯಕ್ಕೆ ಸ್ವಲ್ಪ ಅರಶಿಣ ಸೇರಿಸಿ ಕುಡಿಯುವುದರಿಂದ ಪದೆ ಪದೇ ತೇಗು ಬರುವುದು ಕಡಿಮೆಯಾಗುತ್ತದೆ. ಮತ್ತು ವಾಯು ಭಾದೆಯಿದ್ದರೂ ಗುಣವಾಗುತ್ತದೆ. ಹಾಗಲ ಬಳ್ಳಿಯ ಎಲೆ ಒಂದು ತೊಲ, ಮೆಣಸಿನ ಕಾಳು 10 ರಿಂದ 12 ಬೆಳ್ಳುಳ್ಳಿ ಹಿಲಕು 7 ಸ್ವಲ್ಪ ಎಳ್ಳೆಣ್ಣೆ ಇವುಗಳನ್ನು ಕಲಿಸಿ ಅರೆದು ಮುಟ್ಟಾಗಿರುವಾಗ ಮೂರು ದಿವಸ ಬೆಳಗ್ಗೆ ಒಂದು ಹೊತ್ತು ಕುಡಿಸಿ ಹಾಲು ಅನ್ನ ಪತ್ತ್ಯವಿಡಬೇಕು. ಇದರಿಂದ ಬಂಜೆಯವರಿಗೆ ಮತ್ತು ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ. ಹಾಗಲ ಹೂವಿನ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಿಂದ […]

ಆರೋಗ್ಯ

ನೆಲ್ಲಿಕಾಯಿ, ನಿಂಬೆಹಣ್ಣಿನ, ದೊಡ್ಡ ದ್ರಾಕ್ಷಿ ಷರಬತ್ತು

ನೆಲ್ಲಿಕಾಯಿ ಷರಬತ್ತು ಒಳ್ಳೆಯ ಜಾತಿಯ ನೆಲ್ಲಿಕಾಯಿಯನ್ನು ತಂದು ಕುಟ್ಟಿ ಬೀಜ ತೆಗೆದು ಹಸುವಿನ ಹಾಲು ಹಾಕಿ ರುಬ್ಬಿ ರಸ ಹಿಂಡಿಕೊಂಡು ಈ ರಸ ಅಳತೆ ಒಂದು ಶೇರಿಗೆ ಕಚ್ಚ 3 ಸೇರು ಅಷ್ಟೇ ಗ್ರಾಂ ಸಕ್ಕರೆ ಹಾಕಿ ಸ್ವಲ್ಪ ಸೀ ನೀರು ಹಾಕಿ ಪಾತ್ರೆಯಲ್ಲಿ ಪಾಕವಿಟ್ಟು ಷರಬತ್ತು ಪಾಕವಿಳಿಸಿ ಸೀಸೆಯಲ್ಲಿ ಇಟ್ಟುಕೊಂಡು ಹೊತ್ತಿಗೆ ಒಂದು ತೊಲೆಯ ಪ್ರಕಾರ ತೆಗೆದುಕೊಳ್ಳಬೇಕು. ಶಲದಿ ವರ್ಜ ಇದರಿಂದ ಮೇಹ ಪಿತ್ತ ಶಾಂತಿಯಾಗುವುದು. ನಿಂಬೆಹಣ್ಣಿನ ಷರಬತ್ತು ನಿಂಬೆಹಣ್ಣಿನ ರಸ ತೆಗೆದು ಬಟ್ಟೆಯಲ್ಲಿ ಶೋ‍ಧಿಸಿದ್ದು, […]

ಆರೋಗ್ಯ

ಪಿತ್ತ ಪ್ರಕೋಪಕ್ಕೆ ಮನೆ ಮದ್ದು

ಒಂದು ಚಮಚ ತುಳಸಿ ರಸ, ಒಂದು ಚಮಚ ಹಸಿ ಶುಂಠಿ ರಸ, ಎರಡು ಚಮಚ ಲಿಂಬೆ ರಸ ಸೇರಿಸಿ ಕುಡಿಯಬೇಕು. ಪಿತ್ತಪ್ರಕೋಪದ ಕಾರಣ ಶರೀರದಲ್ಲಿ ಪಿತ್ತದ ಗ್ರಂಥಿಗಳು ಎದ್ದಿದ್ದರೆ 10 ಗ್ರಾಮ ತುಳಸಿಯ ಬೀಜವನ್ನು ತುಳಸಿಯ ರಸದಲ್ಲಿ ಬೆರೆಸಿ ಸೇವಿಸುವುದು. ಎರಡು ಚಮಚ ಜೇನುತುಪ್ಪದಲ್ಲಿ ಎರಡು ಚಿಟಿಕೆ ಅಳಲೆಕಾಯಿ ಚೂರ್ಣವನ್ನು ಸೇರಿಸಿ ಸೇವಿಸುವುದು. ಒಂದು ಕಪ್ ಪಪ್ಪಾಯಿ ಹಣ್ಣಿನ ರಸದಲ್ಲಿ ಮೂಲಂಗಿಯ ರಸ ಸೇರಿಸಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಿದ್ದರೆ ಹುಳಿ ತೇಗು ನಿಲ್ಲುತ್ತದೆ. ಮತ್ತು ಪಿತ್ತ […]

ಆರೋಗ್ಯ

ಸಕ್ಕರೆ ಕಾಯಿಲೆಗೆ ಇಲ್ಲಿದೆ ಮನೆ ಮದ್ದು

ಅಣಬೆ ದೇಹದಲ್ಲಿ ಇರುವ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿಗಳು ಈ ಆಹಾರ ತಿನ್ನುವುದು ಒಳ್ಳೆಯದು. ಅಣಬೆ ಸೇವನೆಯಿಂದ ತಲೆ ಕೂದಲು ಬೆಳವಣಿಗೆ ಹಾಗೂ ಊಗುರಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಣಬೆಯಲ್ಲಿ  ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೊಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶವು ಶರೀರದ ರಕ್ತ ಹೀನತೆ ಕಡಿಮೆ ಮಾಡುತ್ತದೆ. ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್ ಅಂಶ ಇರುವುದರಿಂದ ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ಖಿನ್ನತೆಯಿಂದ ಬಳಲುವವರು ಅದರಿಂದ ಹೊರ ಬರಲು ಸಣ್ಣ […]

ಆರೋಗ್ಯ

ಕೇಶ  ಸಂರಕ್ಷಣೆಗೆ ಇಲ್ಲಿದೆ ಮನೆ ಮದ್ದು

ಚಹಾ ಪುಡಿಯಿಂದ ಕಷಾಯ ಮಾಡಿ ಶೋಧಿಸಿ ಅದು ಆರಿದ ನಂತರ ತಲೆ ಗೆ ಲೇಪಿಸಿದರೆ ಕೂದಲು ಊದುರುವುದು ನಿಲ್ಲುತ್ತದೆ. ಕೂದಲು ಉದ್ದವಾಗಿ ಬೆಳೆಯಲು ನೆಲ್ಲಿಕಾಯಿ ಚಟ್ಟನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಆರಿದ ನಂತರ ತಲೆ ಕೂದಲು ಬುಡಕ್ಕೆ ತಾಗುವಂತೆ ತಿಕ್ಕಿ ಮೂರು ಗಂಟೆ ನಂತರ ಸ್ನಾನ ಮಾಡಿದರೆ ಕೂದಲು ಊದುರುವುದು ನಿಂತು ಕೂದಲು ಉದ್ದವಾಗಿ ಬೆಳೆಯುತ್ತದೆ. ಕೂದಲು ನೆರೆಯುವುದನ್ನು ನಿವಾರಿಸಲು ಮೆಂತ್ಯೆದ ಕಾಳನ್ನು ನಯವಾಗಿ ಚೂರ್ಣಿಸಿಕೊಂಡು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಮಾಡಿ ಚೆನ್ನಾಗಿ ಕುದಿಸಿ ತಣ್ಣಗಾದ […]

ಆರೋಗ್ಯ

ಪಪ್ಪಾಯಿ ಹಣ್ಣಿನಲ್ಲಿದೆ ರೋಗ ನಿರೋಧಕ ಶಕ್ತಿ

ಪ್ರತಿ ದಿನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಮೂಲವ್ಯಾಧಿಯವರು ಪಪ್ಪಾಯಿ ಹಣ್ಣು ತಿಂದರೆ ಬಹಳ ಒಳ್ಳೆಯದು. ದೇಹದ ಬೊಜ್ಜು ಕರಗಿಸಲು ಪಪ್ಪಾಯಿ ಹಣ್ಣು ತಿನ್ನುವುದು ಉತ್ತಮ. ಚರ್ಮ ರೋಗದವರು ಪಪ್ಪಾಯಿ ಹಣ್ಣು ತಿಂದರೆ ಚರ್ಮ ರೋಗ ದೂರವಾಗುವುದು. ಮುಟ್ಟು ಸರಿಯಾಗಿ ಆಗದಿರುವ ಹೆಂಗಸರು ಪಪ್ಪಾಯಿ ಬೀಜವನ್ನು ಪುಡಿ ಮಾಡಿ ಜೇನು ತುಪ್ಪದೊಂದಿಗೆ ಸೇವಿಸಬೇಕು. ಬಾಣಂತಿಯರು ಪಪ್ಪಾಯಿ ಹಣ‍್ಣು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚಳವಾಗುತ್ತದೆ. ಪ್ರತಿ ದಿನ ಊಟವಾದ ನಂತರ ಪಪ್ಪಾಯಿ ಹಣ್ಣನ್ನು […]