ರಾಜ್ಯ

ರೈತನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಗಂಗಾವತಿ ತಹಸೀಲ್ದಾರ್, ಶಿರಸ್ತೆದಾರ…!

ಕೊಪ್ಪಳ prajakiran.com : ರೈತರೊಬ್ಬರಿಗೆ ತಮ್ಮ ಜಮೀನಿನ ಖಾತಾ ಹಾಗೂ ಉತಾರ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಶಿರಸ್ತೆದಾರ ಹಾಗೂ ತಹಸೀಲ್ದಾರ್ ರನ್ನು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಕೆಡುವವುಲ್ಲಿ ಯಶಸ್ವಿಯಾದ ಘಟನೆ ಗಂಗಾವತಿಯಲ್ಲಿ ನಡೆದಿದೆ. ರೈತನ ಬಳಿ 6000 ರೂ ಬೇಡಿಕೆಯಿಟ್ಟಿದ್ದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್  ಹಾಗೂ ಶಿರಸ್ತೇದರ್ ಶರಣಪ್ಪ ಸೋಮವಾರ ಎಸಿಬಿ ಬಲೆಗೆ ಬಿದಿದ್ದಾರೆ. ಗಂಗಾವತಿಯ ವಡ್ಡರಹಟ್ಟಿಯ ಸುಂದರ್ ರಾಜ್ ಅವರು ತಮ್ಮ ಜಮೀನಿನ ಖಾತಾ ಹಾಗೂ ಉತಾರ್ ಮಾಡಲು 6000 ರೂಪಾಯಿ ರೈತನಿಗೆ […]

ರಾಜ್ಯ

ಗಂಗಾವತಿಯಲ್ಲಿ ಆರೋಗ್ಯ ಇಲಾಖೆ ಯಡವಟ್ಟು : ನೆಗೆಟಿವ್ ಇದ್ದ ಯುವಕನಿಗೆ ಕೋವಿಡ್ ಆಸ್ಪತ್ರೆಗೆ ದಾಖಲು

ಗಂಗಾವತಿ prajakiran.com : ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಒಂದಿಲ್ಲ ಒಂದು ಯಡವಟ್ಟು ಮಾಡುವ ಮೂಲಕ ವಿವಾದಕ್ಕೆ ಸಿಲುಕುತ್ತಲೇ ಇದೆ. ರಾಜ್ಯದಅನೇಕ ಕಡೆ ಈ ರೀತಿಯ ವರದಿಗಳು ಬೆಳಕಿಗೆ ಬರುತ್ತಿದ್ದರೂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ಮತ್ತೊಂದು ತಾಜಾ ನಿರ್ದಶನವೆಂಬಂತೆ ಗಂಗಾವತಿಯಲ್ಲಿ ನೆಗೆಟಿವ್ ಇದ್ದ ಯುವಕನನ್ನು ಪಾಸಿಟಿವ್ ಎಂದು ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಿಂದಾಗಿ ಕಂಗಲಾದ ಯುವಕ ಎಲ್ಲಿ ತನಗೂ ಕರೋನಾ ವಕ್ಕರಿಸುತ್ತದೆಯೋ ಎಂಬ ಆತಂಕದಲ್ಲಿಯೇ ತನ್ನ ದುಗುಡವನ್ನು ವೀಡಿಯೋ ಮೂಲಕ ಹೊರ […]

ರಾಜ್ಯ

ಗಂಗಾವತಿಯ ಯುವಕನಿಗೆ ಕರೋನಾ ಸೋಂಕು : ಗಾಂಧಿನಗರ ಸೀಲ್ ಡೌನ್

ಗಂಗಾವತಿ prajakiran.com :  ನಗರದ ಗಾಂಧಿನಗರ 21ನೇ ವಾರ್ಡಿನ 18 ವರ್ಷದ ಯುವಕನಿಗೆ ಕೋವಿಡ್- 19 ಪಾಸಿಟಿವ್ ಪತ್ತೆಯಾಗಿದೆ.   ಗಂಗಾವತಿಯ ಗಾಂಧಿನಗರದ ವಡೆಯರ ಓಣಿ ನಿವಾಸಿಯಾಗಿದ್ದ ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಆಗಮಿಸಿದ್ದ ಎಂದು ತಿಳಿದುಬಂದಿದೆ ಈತನು ತಂದೆಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ಕೋವಿಡ್ ಸೋಂಕಿತ ವ್ಯಕ್ತಿಯನ್ನು ಕೊಪ್ಪಳದ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇಡೀ ಏರಿಯಾವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಗಾಂಧಿನಗರ, ಉಪ್ಪಾರ ಓಣಿ,  ಅಗಸರ ಓಣಿಯನ್ನು ಜಿಲ್ಲಾಡಳಿತ […]