ರಾಜ್ಯ

ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು prajakiran.com : ಹೊಲದಲ್ಲಿ ಇರಬೇಕಾದ ರೈತ ಬೀದಿಗಿಳಿದು ತನ್ನ ಹಕ್ಕಿಗಾಗಿ ಧ್ವನಿ ಎತ್ತಿದ್ದು, ಆಳುವ ಸರ್ಕಾರಗಳ ಕಾರ್ಯವೈಖರಿ, ರೈತ ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ರೈತರನ್ನು ಈ ದೇಶದ ಕೇವಲ ಉತ್ಪಾದಕರೆಂದು ಮಾತ್ರ ಪರಿಗಣಿಸಿ, ಬೆಲೆ ನಿಗದಿ ಮಾಡುತ್ತಾರೇ ಹೊರತು ಆತನೂ ಈ ದೇಶದ ಬಳಕೆದಾರ ಅನ್ನಾದಾತ. ದೇಶದ ಬೆನ್ನೆಲುಬು, ರೈತರಿಗೆ ಸಂಕಷ್ಟ ಎದುರಾದರೆ ಅದು ದೇಶಕ್ಕೆ ಎದುರಾಗುವ ಸಂಕಷ್ಟ ರೈತ ರಾಜಕಾರಣದ ವಿಷಯ ವಸ್ತುವಲ್ಲ. ದೇಶದ ನಾಗರಿಕರ ಜೀವನಾಡಿ. […]

ರಾಜ್ಯ

ಗಂಗಾವತಿಯಲ್ಲಿ ಆರೋಗ್ಯ ಇಲಾಖೆ ಯಡವಟ್ಟು : ನೆಗೆಟಿವ್ ಇದ್ದ ಯುವಕನಿಗೆ ಕೋವಿಡ್ ಆಸ್ಪತ್ರೆಗೆ ದಾಖಲು

ಗಂಗಾವತಿ prajakiran.com : ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಒಂದಿಲ್ಲ ಒಂದು ಯಡವಟ್ಟು ಮಾಡುವ ಮೂಲಕ ವಿವಾದಕ್ಕೆ ಸಿಲುಕುತ್ತಲೇ ಇದೆ. ರಾಜ್ಯದಅನೇಕ ಕಡೆ ಈ ರೀತಿಯ ವರದಿಗಳು ಬೆಳಕಿಗೆ ಬರುತ್ತಿದ್ದರೂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ಮತ್ತೊಂದು ತಾಜಾ ನಿರ್ದಶನವೆಂಬಂತೆ ಗಂಗಾವತಿಯಲ್ಲಿ ನೆಗೆಟಿವ್ ಇದ್ದ ಯುವಕನನ್ನು ಪಾಸಿಟಿವ್ ಎಂದು ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಿಂದಾಗಿ ಕಂಗಲಾದ ಯುವಕ ಎಲ್ಲಿ ತನಗೂ ಕರೋನಾ ವಕ್ಕರಿಸುತ್ತದೆಯೋ ಎಂಬ ಆತಂಕದಲ್ಲಿಯೇ ತನ್ನ ದುಗುಡವನ್ನು ವೀಡಿಯೋ ಮೂಲಕ ಹೊರ […]