ಅಂತಾರಾಷ್ಟ್ರೀಯ

ಬೆಂಗಳೂರು ಗಲಭೆ ; ಎಸ್ ಡಿ ಪಿ ಐ ಹುನ್ನಾರ….!?

ಬೆಂಗಳೂರು prajakiran.com : ತಮ್ಮ ಹವಾ ಮೆಂಟೆನ್ ಮಾಡಲು, ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಹಾಗೂ ಸಮುದಾಯದ ಪರ ಮುಂದಾಳತ್ವ ವಹಿಸಿ ಹಾಗೂ ಅವರ ಗಮನ ಸೆಳೆಯಲು ಎಸ್ ಡಿ ಪಿ ಐ ಕೋಮು ಗಲಭೆ ಸೃಷ್ಟಿಸಲು ಹುನ್ನಾರ ನಡೆದಿರುವುದು ಬೆಳಕಿಗೆ ಬಂದಿದೆ. ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಶಾಸಕ ಸ್ಥಾನದಿಂದ ಕೆಳಗಿಸಲು ಅವರ ವಿರೋಧಿಗಳ ಜೊತೆಗೆ ಚರ್ಚೆ ನಡೆಸಿದ್ದರು. ಅದಕ್ಕಾಗಿಯೇ ಅವರ ಅಳಿಯ ನವೀನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನು […]