ಅಂತಾರಾಷ್ಟ್ರೀಯ

ಮುಂದಿನ ಚುನಾವಣೆಯಲ್ಲಿ  ಸ್ಪರ್ಧೆ ಮಾಡಲ್ಲ ಎಂದ ಸಂಸದ ….!

ಚಾಮರಾಜನಗರ prajakiran.com : ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ.  ರಾಜಕೀಯ ದಿಂದ ದೂರ ಸರಿಯಲು ತಿರ್ಮಾನ ಮಾಡಿದ್ದೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ. ನಾನು ಕಾಂಗ್ರೇಸ್ ಪಕ್ಷಕ್ಕೆ ಪಾಠ ಕಲಿಸಲು ಈ ಭಾರಿ ಸ್ಪರ್ಧೆ ಮಾಡಬೇಕಾಯಿತು. ಇಷ್ಟೇಲ್ಲ ಅದರೂ ಅವರು ಪಾಠ ಕಲಿತಿಲ್ಲ ಎಂದು ಕುಟುಕಿದರು. ನನಗೆ   ಆರೋಗ್ಯದಲ್ಲಿ ಕಷ್ಟವಾಗುತ್ತಿದೆ. ಅದರಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ನಾನು ಮತ್ತು ರಾಮವಿಲಾಸ್ ಪಾಸ್ವನ್ ಇಬ್ಬರು ಜೊತೆಗೆ ರಾಜಕಿಯಕ್ಕೆ ಬಂದೆವು ಅವರು ಇಗಿಲ್ಲ ಎಂದು […]

ಅಪರಾಧ

ನಕ್ಷತ್ರ ಆಮೆ ಮಾರಾಟ ಮಾಡಲು ಬಂದಿದ್ದ ಐವರ ಬಂಧನ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ನಕ್ಷತ್ರ ಆಕಾರದ ಆಮೆಯನ್ನು ಮಾರಾಟ ಮಾಡಲು ಬಂದಿದ್ದ ಶಿವಮೊಗ್ಗ ಮೂಲದ ಆರು ಆರೋಪಿಗಳಲ್ಲಿ ಐವರನ್ನು ಮೊಬೈಲ್ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು  ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಆರೋಪಿ ಮಾತ್ರ ಪರಾರಿಯಾಗಿದ್ದಾರೆ. ಬಂಧಿತರಿಂದ  ನಕ್ಷತ್ರ ಆಕಾರದ ಆಮೆಯನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಮುಂಜಾನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಬಂದಿದ್ದ ಆರೋಪಿಗಳ ಖಚಿತ ಮಾಹಿತಿಯನ್ನು ತಿಳಿದ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು ಅವರನ್ನು ಬಂಧಿಸಲು ಮುಂದಾದಾಗ ಓರ್ವ ಆರೋಪಿ […]

ರಾಜ್ಯ

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ನಿಧನ

ಚಾಮರಾಜನಗರ prajakiran.com : ಚಾಮರಾಜನಗರದ ಮೊದಲ ಬಿಜೆಪಿ ಶಾಸಕರಾಗಿದ್ದ ಸಿ.ಗುರುಸ್ವಾಮಿ ಬುಧವಾರ ಬೆಳಗ್ಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಆ. 5ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರು ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾದರು.   ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ವಾಟಾಳ್ ನಾಗರಾಜ್ ಅವರನ್ನು 1999ರಲ್ಲಿಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ವೃತ್ತಿಯಿಂದ ವಕೀಲರಾಗಿದ್ದಅವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಆರಂಭಿಸಿದ್ದರು. ಕೇಂದ್ರದ ಮಾಜಿ […]