ರಾಜ್ಯ

ಬಿಜೆಪಿಯಿಂದ ಜ್ಞಾನವರ್ಧನೆಗೆ ‘ಪುಸ್ತಕ ಓದು’ ಅಭಿಯಾನ ; ಜಾಲತಾಣದಲ್ಲಿ ಫೋಟೋ ವೈರಲ್

ಮಂಜುನಾಥ ಎಸ್.ರಾಠೋಡ ಗದಗ prajakiran.com : ಫೇಸ್ಬುಕ್‌ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಓದುವ ಚಾಲೆಂಜ್‌ ಟ್ರೆಂಡ್‌ ಶುರುವಾಗಿದೆ.  ಫೇಸ್‌ಬುಕ್‌ನಲ್ಲಿ ಕೆಲ ದಿನಗಳಿಂದ ‘ ಕಪಲ್ ಚಾಲೆಂಜ್‘, ‘ಕೆಸರಿ ಚಾಲೆಂಜ್‘, ‘ಸಿಂಗಲ್ ಚಾಲೆಂಜ್‘ ಜನಪ್ರಿಯವಾಗಿದ್ದು ಗೊತ್ತಿರಬಹುದು. ಹೀಗೆ ಒಂದಲ್ಲ ಒಂದು ಅಭಿಯಾನ ಸಕ್ರಿಯವಾಗಿರುವ ಈ ದಿನಗಳಲ್ಲಿ  ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟೀಕರಣ ಮತ್ತು ವಿದ್ಯಾರ್ಥಿಗಳಲ್ಲಿ  ತಿಳಿವಳಿಕೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷ “ಪುಸ್ತಕ ಓದುವ ಚಾಲೆಂಜ್” ಎನ್ನುವ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರು ಓದುವುದನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ […]

ರಾಜ್ಯ

ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ಬಯಲು ಮಾಡಿದ ಸಿದ್ದರಾಮಯ್ಯ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಕೋವಿಡ್ 19 ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ನಡೆಸಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಲು ಮಾಡಿದರು. ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಪ್ರತಿಯೊಂದು ವಸ್ತುವನ್ನು ಖರೀದಿಸಿರುವುದರಲ್ಲಿ ಅಕ್ರಮ, ಅವ್ಯವಹಾರ ನಡೆಸಿರುವ ಕುರಿತು ಎಳೇ ಎಳೆಯಾಗಿ ವಿವರಿಸಿದರು. ಕೇಂದ್ರ ಸರಕಾರ ಪಿಎಂ ಕೇರ್  ಫಂಡ್ 50 ಸಾವಿರ ವೆಂಟಿಲೇಟರ್ ಅನ್ನು 2 ಸಾವಿರ ಕೋಟಿಯಲ್ಲಿ ಖರೀದಿ ಮಾಡಿದೆ. ಅದರ […]