ರಾಜ್ಯ

ಮುದ್ರಣಕಾಶಿಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ

 ಶೈಕ್ಷಣಿಕ ಸಾಧನೆಗೆ ಬಿ.ಎಫ್.ದಂಡಿನ್; ಸಾಹಿತ್ಯ (ವಿಶೇಷ ಚೇತನ) ಕ್ಷೇತ್ರದಲ್ಲಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ ಮಂಜುನಾಥ ಎಸ್.ರಾಠೋಡ ಗದಗ prajakiran.com : ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದು, “ಶಿಕ್ಷಣ ಕ್ಷೇತ್ರಕ್ಕೆ” ಕನಕದಾಸ ಶಿಕ್ಷಣ ಸಮಿತಿ ರೂವಾರಿ ಬಿ.ಎಫ್.ದಂಡಿನ ಮತ್ತು “ಸಾಹಿತ್ಯ ಕ್ಷೇತ್ರಕ್ಕೆ” ಅನಕ್ಷರಸ್ಥರಾದರೂ ಪುರಾಣ, ಮಹಾಕಾವ್ಯದಂತ ಸಾಹಿತ್ಯ ಕೃಷಿ ಮಾಡಿದ ವಿಶೇಷಚೇತನ ರಾಮಣ್ಣ ಬ್ಯಾಟಿ ಪ್ರಶಸ್ತಿ ಪುರಷ್ಕೃತರಾಗಿದ್ದಾರೆ. ಶಿಕ್ಷಣ ಸಂತ ಡಾ.ಬಿ.ಎಫ್.ದಂಡಿನ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮದಲ್ಲಿ ೧೯೩೫ರ ಆಗಷ್ಟ […]

ರಾಜ್ಯ

ಧಾರವಾಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ೯ ಪ್ರಶಸ್ತಿಗಳಿಗೆ ೧೧ ಪತ್ರಕರ್ತರ ಆಯ್ಕೆ

ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೧೯-೨೦ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳ ಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋ ಗಳಿಗೆ ಈ ಬಾರಿ ೬ ವಿಭಾಗದಲ್ಲಿನ ೯ ಪ್ರಶಸ್ತಿಗಳಿಗೆ ೧೧ ಜನರನ್ನು ಆಯ್ಕೆ ಮಾಡ ಲಾಗಿದೆ.  ಪ್ರಶಸ್ತಿಯ ಹೆಸರು ಹಾಗೂ ಪುರಸ್ಕೃತರ ಇಂತಿದೆ ೧. ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ […]