ಅಂತಾರಾಷ್ಟ್ರೀಯ

ಧಾರವಾಡದಿಂದ ಆನ್ ಲೈನ್ ಗಣೇಶೋತ್ಸವ ಆಚರಿಸುತ್ತಿರುವ ಅನಿವಾಸಿ ಭಾರತೀಯರು…!

follow/like: facebook.com/prajakirannews ಧಾರವಾಡ prajakiran.com : ಅಮೆರಿಕಾ, ಕ್ಯಾಲಿಪೋರ್ನಿಯಾ, ಬಹರೇನ್ ಹಾಗೂ ಆಸ್ಟೇಲಿಯಾದ ಹಲವು ಕನ್ನಡಿಗರು ಕೋವಿಡ್ 19 ಉಲ್ಭಣಗೊಂಡ ಹಿನ್ನಲೆಯಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಧಾರವಾಡದಿಂದಲೇ ಆನ್ ಲೈನ್ ಗಣೇಶೋತ್ಸವ ಆಚರಿಸಿ ಭಕ್ತಿಭಾವ ಮೆರೆದಿದ್ದಾರೆ. ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠರ ಕಣ್ಣೀರ ಕಥೆಗೆ ಮರುಗಿದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರಕರ್ನಾಟಕ ಮೂಲದ 40ಕ್ಕೂ ಅಧಿಕ ಕನ್ನಡಿಗರು ವಿದೇಶದಲ್ಲಿ ಆನ್ ಲೈನ್ ಮೂಲಕವೇ ಒಂದಾಗಿ ಗ್ಲೋಬಲ್ ವರ್ಚುವಲ್ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಮಂಜುನಾಥ ಹಿರೇಮಠ ಅವರ ಕೆಲಗೇರಿಯ ಮನೆಯ […]

ರಾಜ್ಯ

ಸಾರ್ವಜನಿಕ ಗಣೇಶೋತ್ಸವ ರದ್ದು : ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕಲಾವಿದರ ಸ್ಥಿತಿಗೆ ಮರುಕ ಧಾರವಾಡ prajakiran.com : ಜಗತ್ತನ್ನೇ ಕಂಗಾಲಾಗಿಸಿದ ಕರೋನಾದಿಂದಾಗಿ ಲಾಕ್ ಡೌನ ಅವಧಿಯಲ್ಲಿ ಹಲವಾರು ಉದ್ಯಮಗಳು ನೆಲ ಕಚ್ಚಿವೆ. ಲಾಕ್ ಡೌನ ಸಡಿಲಗೊಂಡ ಬಳಿಕ  ಬಂದ ಸಾಲು ಸಾಲು ಹಬ್ಬಗಳಿಂದ ವಿವಿಧ ಉದ್ಯೋಗ, ವ್ಯಾಪಾರ ಚಟುವಟಿಕೆಗಳು ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ಜನರಿಗೆ ಶ್ರಾವಣ ಮಾಸಅಷ್ಟೇನು ಚೇತರಿಕೆ ನೀಡಿಲ್ಲ. ಅದರ ಬೆನ್ನಲ್ಲೇ ಬಂದ ಗಣೇಶ ಚತುರ್ಥಿಗೆ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ರದ್ದುಪಡಿಸಿದ ಆದೇಶ ಬರಸಿಡಿಲಿನಂತೆ ಬಂದೆರಗಿದೆ. ಈ ಹಿನ್ನಲೆಯಲ್ಲಿ ನೋಂದ ಕಲಾವಿದರು […]