ಧಾರವಾಡ prajakiran.com : ಧಾರವಾಡದ ಚನ್ನಬಸವೇಶ್ವರ ನಗರದ ನಿವಾಸಿಯಾದ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ, ಬಸಪ್ಬ ಬಸವಣ್ಣೆಪ್ಪ ಕಲಿವಾಳ ( 66 ) ಗುರುವಾರ ಸಂಜೆ 4-30 ಕ್ಕೆ ವಿಧಿವಶರಾದರು.
ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಧಾರವಾಡ ಸಿ ಬಿ ನಗರದ ಅವರ ನಿವಾಸದಲ್ಲಿ ನಾಳೆ ಡಿ. 10-12-2021ರಂದು ಬೆಳಿಗ್ಗೆ 6 ಗಂಟೆ ಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು.
ಮೃತರ ಅಂತ್ಯಕ್ರಿಯೆ ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆಯುವದು.