dist hospital dharwad
ರಾಜ್ಯ

ಧಾರವಾಡದ ಮಾಳಾಪುರ, ಬಾರಾಕೋಟ್ರಿ, ಬನಶ್ರೀನಗರ, ಹಿರೇಮಠ ಓಣಿ, ಜಯನಗರಕ್ಕೂ ಕರೋನಾ

ಒಟ್ಟು 10736 ಕೋವಿಡ್  ಪ್ರಕರಣಗಳು : 8132 ಜನ ಗುಣಮುಖ

ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ  290 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 10736 ಕ್ಕೆ ಏರಿದೆ.

ಇದುವರೆಗೆ 8132 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2297 ಪ್ರಕರಣಗಳು ಸಕ್ರಿಯವಾಗಿವೆ.  74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 307 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

*ಧಾರವಾಡ ತಾಲೂಕು:* ಮಾಳಾಪುರ,ಬಾರಾಕೋಟ್ರಿ,ಬನಶ್ರೀ ನಗರ,ಹೊಸಯಲ್ಲಾಪುರದ ಹಿರೇಮಠ ಓಣಿ,ಜಯನಗರ, ಗರಗ ಗ್ರಾಮದ ಮಂಗಳಗಟ್ಟಿ ರಸ್ತೆ,ಹತ್ತಿಕೊಳ್ಳ,ಗೋವನಕೊಪ್ಪ,

ಒಲ್ಡ್ ಎಸ್ ಪಿ ಕಚೇರಿ ಎದುರು,ಕಮಲಾಪುರ, ಲೈನ್ ಬಜಾರ್,ಸನ್ಮತಿ ನಗರ,ಹನುಮಂತ ನಗರ,ಸಾರಸ್ವತಪುರ, ಮದಾರಮಡ್ಡಿ,ಸೈದಾಪುರ,ಆಶ್ರಯ ಕಾಲೋನಿ,ಮರಾಠಾ ಕಾಲೋನಿ,

ಮದಿಹಾಳದ ಸಿದ್ಧಾರೂಢ ಕಾಲೋನಿ,ಮುಮ್ಮಿಗಟ್ಟಿ,ಕಿಲ್ಲೆ ರಸ್ತೆ,ಮಾಳಮಡ್ಡಿ,ಕಣವಿಹೊನ್ನಾಪುರ,

ಮಹೇಂದ್ರಕರ ಚಾಳ್,ಬೂಸಗಲ್ಲಿ,ರೆಡ್ಡಿ ಕಾಲೋನಿ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಮನಕಿಲ್ಲಾ ,ಕೆಸಿ ಪಾರ್ಕ್, ರಾಯಾಪುರದ ಶ್ರೇಯಾ ಕಾಲೋನಿ,ಪೊಲೀಸ್ ಕ್ವಾರ್ಟರ್ಸ್,

ಶಾಂಭವಿ ನಗರ,ಶ್ರೀನಗರ,ಡಿಎಸ್ ಓ ಆಫೀಸ್,ಹನುಮಂತ ದೇವರ ಗುಡಿ ಓಣಿ,ಮಂಗಳವಾರಪೇಟೆ, ಶ್ರೀರಾಮ ನಗರ,ದಾಸನಕೊಪ್ಪ ಸರ್ಕಲ್,ಕೋಳಿವಾಡ ಬಸ್ ನಿಲ್ದಾಣ ಹತ್ತಿರ,ಯಾಲಕ್ಕಿ ಶೆಟ್ಟರ್ ಕಾಲೋನಿ ಶಿವಾಜಿ ನಗರ,ಸತ್ತೂರಿನ ಆಶ್ರಯ ಕಾಲೋನಿ,ಎಸ್ ಡಿ ಎಮ್ ಆಸ್ಪತ್ರೆ, ಸಂಗೊಳ್ಳಿ ರಾಯಣ್ಣ ನಗರ,ಸಿಬಿ ನಗರ,ಪಾವಟೆ ನಗರ,ಸಾಧನಕೇರಿ,ಹೆಬ್ಬಳ್ಳಿ ಅಗಸಿ,ಮುರುಘಾಮಠ ರಸ್ತೆ,

ಹಾಲಗೇರಿ,ಹೈ ಭೀಮ ನಗರ,ಕೆಲಗೇರಿ,ರಾಮಾಪುರ ಬಸ್ ನಿಲ್ದಾಣ,ಕೊಟೂರ ದೇಸಾಯಿ ಓಣಿ,ಉಪ್ಪಿನ ಬೆಟಗೇರಿ,ಶಿವಳ್ಳಿ ಗ್ರಾಮ,ಸಿಬಿ ನಗರ,ಚರಂತಿಮಠ ಹತ್ತಿರ,ಸಂಗಮೇಶ್ವರ, ತಲೆಮೊರಬ,ಹೆಬ್ಬಳ್ಳಿಯ ಚೈತನ್ಯ ಆಶ್ರಮ,

*ಹುಬ್ಬಳ್ಳಿ ತಾಲೂಕು:* ಗೋಪನಕೊಪ್ಪ, ಮಂಟೂರ ರಸ್ತೆಯ ಎಸಿಸಿ ಗಾರ್ಡನ್,ದಯಾನಂದ ಕಾಲೋನಿ,ಕೋಠಾರಿ ನಗರ,ಗೋಕುಲ ರಸ್ತೆಯ ನೆಹರು ನಗರ,ಛಬ್ಬಿ ಗ್ರಾಮದ ಕುರುಬರ ಓಣಿ,

ಗೋವನಕೊಪ್ಪದ ಬಾಲಾಜಿ ನಗರ,ಉಣಕಲ್ ಸಿದ್ಧಾರೂಢ ಕಾಲೋನಿ,ವಿದ್ಯಾನಗರ,ಅರ್ಜುನ ವಿಹಾರ ಮಹಾಲಕ್ಷ್ಮಿ ಲೇಔಟ್,ಶಿರಗುಪ್ಪಿ ರೆಡ್ಡಿಯರ ಓಣಿ,ನೇಕಾರ ನಗರ,ನೂಲ್ವಿ ಗ್ರಾಮದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಹತ್ತಿರ,ಗಂಗಾಧರ ನಗರ,ಕಿಮ್ಸ್ ಆಸ್ಪತ್ರೆಯ ಕ್ವಾರ್ಟರ್ಸ್,ಪ್ರಾರ್ಥನಾ ಹಾಸ್ಟೆಲ್,

ಆರ್ ಎನ್ ಶೆಟ್ಟಿ ರಸ್ತೆ ವಿಮಲೇಶ್ವರ ನಗರ,ಅಶೋಕ ನಗರ,ಅದರಗುಂಚಿ, ಆನಂದ ನಗರ,ದೇಶಪಾಂಡೆ ನಗರದ ಬೈಲಪ್ಪನವರ ನಗರ,ಶಿರೂರ ಪಾರ್ಕ್ ಕಾಳಿದಾಸ ನಗರ,ಕೇಶ್ವಾಪೂರ ಸುಭಾಷ್ ನಗರ,ಶಾಂತಿ ನಗರ,

ನವನಗರದ ಹೆಸ್ಕಾಂ ಕಾರ್ಪೊರೇಟ್ ಆಫೀಸ್,ಆಧ್ಯಾಪಕ ನಗರ,ಶಕ್ತಿ ಕಾಲೋನಿ,ಬೆಂಗೇರಿ,ವರೂರ ಗ್ರಾಮ,ಪಾಲ್ಕಿಕೊಪ್ಪ,ಆರ್ ಎನ್ ಶೆಟ್ಟಿ ಫ್ಯಾಕ್ಟರಿ ಹತ್ತಿರ,ಸಿದ್ಧಾರೂಢ ಮಠದ  ಹತ್ತಿರ ಶ್ರೀನಿವಾಸ ನಗರ,ಜೆಪಿ ನಗರ,

ಸಂತೋಷ ನಗರ,ಅಕ್ಷಯ್ ಕಾಲೋನಿ,ನೂರಾನಿ ಕಾಲೋನಿ,ಮಾಧವ ನಗರ,ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿ,ವರೂರ ಗ್ರಾಮದ ವಿ ಆರ್ ಎಲ್,

ಹಳೇ ಹುಬ್ಬಳ್ಳಿಯ ಅರವಿಂದ ನಗರ,ಮಾರುತಿ ನಗರ,ವಿಜಯ ನಗರ,ದೇಶಪಾಂಡೆ ನಗರ,ವಿದ್ಯಾನಗರದ ಜೆಜಿ ಕಾಲೇಜು ಹತ್ತಿರ,ಅಕ್ಷಯ್ ಪಾರ್ಕ್,ಬೇಡಿಗೇರಿ ಪೊಲೀಸ್ ಠಾಣೆ,ಹೊಸೂರ,ರಾಮನಗರ,ಮಂಟೂರ ರಸ್ತೆಯ ಎಸಿಸಿ ಗೋದಾಮು,

ಚೇತನಾ ಕಾಲೋನಿ,ಸದಾಶಿವ ಕಾಲೋನಿ,ಗದಗ ರಸ್ತೆಯ ಚಾಲುಕ್ಯ ನಗರ,ಹೇಮಂತ್ ನಗರ,ಕುರುಬರ ಓಣಿ,ಕಲಮೇಶ ಓಣಿ,ಸಿದ್ದಾರ್ಥ ಕಾಲೋನಿ,ಅರಳಿಕಟ್ಟಿ,ಗದಗ ರಸ್ತೆಯ ಬೃಂದಾವನ ಕಾಲೋನಿ,

ಅದರಗುಂಚಿ ಅಂಚಿಕಟ್ಟಿ ಓಣಿ,ಹೊರಕೇರಿ ಓಣಿ,ಭೈರಿದೇವರಕೊಪ್ಪದ ಶಿವಗಿರಿ,ಶಿವ ಪಾರ್ವತಿ ನಗರ,ಜಾಡಗೇರ ಓಣಿ,ವಿವೇಕಾನಂದ ನಗರ,ಬಾಸೆಲ್ ಮಿಶನ್ ಕಂಪೌಂಡ್ ಹತ್ತಿರ,ಶರೆವಾಡ ಹೊಸ ಪ್ಲಾಟ್,

ಕ್ಯಾನ್ಸರ್ ಆಸ್ಪತ್ರೆ,ವಿದ್ಯಾನಗರದ ಲೋಕಪ್ಪನ ಹಕ್ಕಲ,ಕೋಟಿಲಿಂಗೇಶ್ವರ ನಗರ,ಚನ್ನಪೇಟೆ,ಭಂಡಿವಾಡ,ಉಣಕಲ್ ಆರ್ ಎನ್ ಎಸ್ ಮೋಟರ್ಸ್,ಜನ್ನತ ಕಾಲೋನಿ,

ಗಬ್ಬೂರ,ಸಿಬಿಟಿ ಹತ್ತಿರ,ಅಲ್ತಾಫ ನಗರ, *ಕಲಘಟಗಿ ತಾಲೂಕಿನ:* ಮಿಶ್ರಿಕೋಟಿ,ಶೀಗಿಗಟ್ಟಿ ತಾಂಡಾ,ಬೋಗೂರ,ತಂಬೂರು,ತಬಕದಹೊನ್ನಳಿ,

*ನವಲಗುಂದ ತಾಲೂಕಿನ :* ನಾಗರಹಳ್ಳಿ ಮಸೂತಿ ಓಣಿ, ಅಂಬೇಡ್ಕರ್ ನಗರ,ಕೊಂಗವಾಡ ಕೆಳಗಿನ ಓಣಿ,*ಕುಂದಗೋಳ ತಾಲೂಕಿನ:* ಹಿರೇಹರಕುಣಿ,ಯರಿಬೂದಿಹಾಳ,ಕಮಡೊಳ್ಳಿ ಗೌಡರ್ ಓಣಿ,

ಅಂಬೇಡ್ಕರ್ ಓಣಿ,ದೇಸಾಯಿ ಓಣಿ,ಶಿರೂರ ಪ್ಲಾಟ್,ಹೀರೆನರ್ತಿ ಗೌಡರ ಓಣಿ,ಹಿರೆಗುಂಜಳ,ಇಂಗಳಗಿ ಜನತಾ ಪ್ಲಾಟ್,ತರ್ಲಘಟ್ಟ,*ಅಣ್ಣಿಗೇರಿ ತಾಲೂಕಿನ:* ಹರಿಜನ ಕಾಲೋನಿ,ಕುರುಬರ ಓಣಿ,ಅಗಸಿ ಓಣಿ,

ಅಮ್ಮಿನಬಾವಿ ಪಂಚಾಯತಿ,ಕಮಲೇಶ್ವರ್ ಗುಡಿ ಓಣಿ,ಶಂಕರಲಿಂಗ ಗುಡಿ ಓಣಿ,ಬೆಳಗಾವಿ ಜಿಲ್ಲೆಯ : ಬೈಲಹೊಂಗಲದ ದೊಡ್ಡವಾಡ, ಗದಗ ಜಿಲ್ಲೆಯ :  ಬೆಟಗೇರಿ ಹೆಲ್ತ್ ಕ್ಯಾಂಪ್,

ಹಾವೇರಿ ಜಿಲ್ಲೆಯ :ಶಿಗ್ಗಾಂವ,ರಾಣೆಬೆನ್ನೂರ,ಅಸುಂಡಿ,ಹಾಗೂ ಬಾಗಲಕೋಟ ಜಿಲ್ಲೆಯ ಬಾದಾಮಿಯಲ್ಲಿ   ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *