ರಾಜ್ಯ

ಧಾರವಾಡ ಜಿಲ್ಲೆಯ ಅಣ್ಣಿಗೇರಿ, ನವಲಗುಂದ, ಕುಂದಗೋಳ, ಕಲಘಟಗಿಯಲ್ಲೂ ಕರೋನಾ ಅಟ್ಟಹಾಸ

ಧಾರವಾಡ ಕೋವಿಡ್ 4087 ಕ್ಕೇರಿದ ಪ್ರಕರಣಗಳು

1871 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com :  ಜಿಲ್ಲೆಯಲ್ಲಿ ಶುಕ್ರವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4087 ಕ್ಕೆ ಏರಿದೆ.

ಇದುವರೆಗೆ 1871 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2085 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 131 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಶುಕ್ರವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು:*

ಮದಿಹಾಳ, ಉಪಕಾರಾಗೃಹ ರಸ್ತೆ ಸೈದಾಪುರ, ಉಪಕಾರಾಗೃಹ ಕ್ವಾರ್ಟರ್ಸ, ಗಾಂಧಿನಗರ, ಎಸ್‌ಡಿಎಂ ದಂತ ಆಸ್ಪತ್ರೆ ಸತ್ತೂರ, ಎಸ್‌ಡಿಎಂ ಆಸ್ಪತ್ರೆ ಸತ್ತೂರ, ಶ್ರೀರಾಮನಗರ, ಸಾಧನಕೇರಿ, ಶ್ರೀನಗರ,

ಕುಮಾರೇಶ್ವರ ನಗರ ಹತ್ತಿರ, ಯಾಲಕ್ಕಿ ಶೆಟ್ಟರ್ ಕಾಲೋನಿ, ಚರಂತಿಮಠ ಗಾರ್ಡನ್, ಚನ್ನಬಸವೆಶ್ವರ ನಗರ, ಮಾಳಾಪೂರ,ಮರಾಠ ಕಾಲನಿ ಹತ್ತಿರ,ಕಾಮನಕಟ್ಟಿ, ಕೃಷಿ ವಿಶ್ವವಿದ್ಯಾಲಯ ಆವರಣ,

ಸಾಧೂನವರ ಪ್ಲಾಟ್,  ಸಪ್ತಾಪುರ,ಸುಣಗಾರ ಓಣಿ,ಕಲಕೇರಿ ಗ್ರಾಮ, ಚರಂತಿಮಠ ಗಲ್ಲಿ, ಮನಕಿಲ್ಲಾ , ಪೊಲೀಸ್ ಕ್ವಾರ್ಟರ್ಸ,

ಗರಗದ ಪೊಲೀಸ್ ಠಾಣೆ, ಕಕ್ಕಯ್ಯ ನಗರ, ಮಾಳಮಡ್ಡಿಯ ಮಂಜುನಾಥಪುರ, ಉದಯಗಿರಿ, ಜಯನಗರದ ಜನ್ನತ್ ಪ್ಲಾಟ್, ರಾಘವೆಂದ್ರ ನಗರ,

 ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ, ಗೊಲ್ಲರ ಕಾಲನಿ, ಬಸವೇಶ್ವರ ನಗರ, ಹನಮಂತ ನಗರ, ಉಪ್ಪಿನಬೆಟಗೇರಿ ಗ್ರಾಮ, ಸತ್ತೂರಿನ ಆಶ್ರಯ ಕಾಲನಿ, ವನಸಿರಿ ನಗರ.

 *ಹುಬ್ಬಳ್ಳಿ ತಾಲೂಕು*:

ಗೋಕುಲ ರಸ್ತೆ 1 ನೇ ಕ್ರಾಸ್ ಜೆಪಿ ನಗರ, ಪ್ರಿಯದರ್ಶಿನಿ ಕಾಲನಿ,ಕಿಮ್ಸ್ ಆವರಣ,ಹಿಮೆಲ್ ರಸ್ತೆ ಮೊರಾರ್ಜಿ ನಗರ, ಹೊಸೂರ, ಶೆಟ್ಟರ್ ಲೇಔಟ್, ಮಾರುತಿ ನಗರ ಹೆಗ್ಗೇರಿ, ಮಾಧವ ನಗರ,ರಾಜ ನಗರ,

ತುಮಕೂರ ಓಣಿ,ಪೆಸಿಫಿಕ್ ಮ್ಯಾನ್ಷನ್ ಅರಿಹಂತ ನಗರ,ಭವಾನಿ ನಗರ,ನವನಗರದ ಕೊನೆಯ ಬಸ್ ನಿಲ್ದಾಣ ಹತ್ತಿರ,ಇಂಗಳಹಳ್ಳಿ ಗ್ರಾಮ, ತಬೀಬ್ ಲ್ಯಾಂಡ್ ಹತ್ತಿರ ಗಣೇಶ ಪೇಟ, ಪಗಡಿ ಗಲ್ಲಿ, ಸಾಯಿ ನಗರ ಉಣಕಲ್,

ಸದರಸೋಫಾ ಹಳೇ ಹುಬ್ಬಳ್ಳಿ, ಮಧುರಾ ಕಾಲೋನಿ, ಕೇಶ್ವಾಪೂರದ ಮಧುರಾ ಎಸ್ಟೇಟ್,ಶಾಂತಿ ನಗರ, ಹೇಮಂತ ನಗರ, ಗುರುನಾಥ ನಗರ,

ಗೋಕುಲ ರಸ್ತೆ ಅಕ್ಷಯ ಪಾರ್ಕ, ರವಿನಗರ,   ವಿದ್ಯಾನಗರ, ಗದಗ ರಸ್ತೆ ಕಾರುಣ್ಯ ಕಾಲನಿ,ವಿಜಯ ನಗರ,  ಕಮರಿಪೇಟ್, ಆನಂದನಗರ ರಸ್ತೆಯ ಇಂದ್ರಪ್ರಸ್ಥನಗರ, ಪ್ರಾಥಮಿಕ ಶಾಲೆ ಅಮರಗೊಳ,

ಸುಭಾಸ ನಗರದ ಕೆಎಚ್‌ಬಿ ಕಾಲನಿ, ಮೌಲಾಲಿ ಗ್ರೌಂಡ ರೈಲ್ವೇ ಸುರಕ್ಷಾದಳ, ಅಮರಗೊಳದ ಆಶ್ರಯ ಪ್ಲಾಟ್, ಗೋಪನಕೊಪ್ಪ, ನೇಕಾರ ನಗರ, ನೂಲ್ವಿ ಗ್ರಾಮ, ಸಿಂಪಿ ಗಲ್ಲಿ,

ಹನುಮಂತ ನಗರ, ಜಾಡಗೇರ ಓಣಿ, ಗಬ್ಬೂರ, ಭಂಡಿವಾಡ ಗ್ರಾಮ, ವಿಜಯನಗರ, ಬೂಸಪೇಟ, ಭೈರಿದೇವರಕೊಪ್ಪದ ಮಾಣಿಕಬಾಗ್ ಹತ್ತಿರ, ಮೆಡಿಕಲ್ ಸ್ಟೋರ್  ಶೆಟ್ಟರ್ ಕಾಲೋನಿ,

ಗಣೇಶನ ಗುಡಿ ಹತ್ತಿರ ಶ್ರೇಯಾ ಪಾರ್ಕ,  ಗಾಮನಗಟ್ಟಿ, ಅರವಿಂದ ನಗರ, ಮಹಾವೀರ ಕಾಲನಿ, ಮಂಟೂರ ರಸ್ತೆ, ನವನಗರದ ಎಪಿಎಂಸಿ ಲೇಡಿಸ್ ಹಾಸ್ಟೇಲ್,

ಲಿಂಗರಾಜ ನಗರ, ಹಳೇ ಹುಬ್ಬಳ್ಳಿ ಬಂಕಾಪುರ ಚೌಕ್,  ಬಣಗಾರಪೇಟ್, ವಿವೇಕಾಂದ ನಗರ, ಈಶ್ವರ ನಗರ, ಫಾರೆಸ್ಟ್ ಕಾಲನಿ, ಸಿದ್ದಾರೂಢ ಮಠ, ಚೇತನ ಕಾಲನಿ, 

*ಅಣ್ಣಿಗೇರಿ* ಉದಯನಗರ,  *ಕುಂದಗೋಳ ತಾಲೂಕಿನ*: ಕುಂದಗೋಳದ ಬಸ್ ನಿಲ್ದಾಣ ಹತ್ತಿರ, ಕಳಸ ಗ್ರಾಮ. *ಕಲಘಟಗಿ ತಾಲೂಕಿನ :* ಕಾಮಧೇನು,  *ನವಲಗುಂದ* ಅಂಬೇಡ್ಕರ ಓಣಿ, 

ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ, ಬೈಲಹೊಂಗಲ ತಾಲೂಕಿನ ಸಂಪಗಾಂವ್ ಗ್ರಾಮ,  ಖುದಾನಪುರ ಗ್ರಾಮ,  ಬಾಗಲಕೋಟೆ ಜಿಲ್ಲೇಯ ಶಿಕ್ಕೇರಿ ಕ್ರಾಸ್ ಬಳಿ ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *