ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಕರೋನಾದಿಂದ 289 ಜನ ಸಾವು….!

ಧಾರವಾಡ : 9921 ಕೋವಿಡ್  ಪ್ರಕರಣಗಳು : 7113 ಜನ ಗುಣಮುಖ ಬಿಡುಗಡೆ

ಗುರುವಾರ ಮತ್ತೇ 255 ಕೋವಿಡ್  ಪಾಸಿಟಿವ್

ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ  255 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 9921 ಕ್ಕೆ ಏರಿದೆ.

ಇದುವರೆಗೆ 7113 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2519 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 289 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು*: ಚಂದನಮಟ್ಟಿ,ಶಿವಾಜಿ ಸರ್ಕಲ್, ಮಾಳಾಪುರ,ಬೇಲೂರ,ಮರೇವಾಡ,ಮುಮ್ಮಿಗಟ್ಟಿ ಗ್ರಾಮದ ಟಾಟಾ ಮೋಟರ್ಸ್, ಮಾಳಮಡ್ಡಿ, ಸೈದಾಪುರ,ಕೊಪ್ಪದಕೇರಿ,ಬನಶಂಕರಿ ನಗರ,ಕೆಲಗೇರಿ,

ಸಿಜಿಎಮ್,ಸಾಧನಕೇರಿ,ಅಳ್ನಾವರದ ಹುಲಿಕೇರಿ,ನಾರಾಯಣಪುರ,ನರೇಂದ್ರ ಗ್ರಾಮ,ಮದಿಹಾಳದ ಜೋಶಿ ಹಾಲ್ ಹತ್ತಿರ,ಗುಲಗಂಜಿಕೊಪ್ಪ,

ಹಾವೇರಪೇಟೆ ಓಣಿ,ಜಿಲ್ಲಾ ಆಸ್ಪತ್ರೆ,ಸರೋವರ ನಗರ,ಗಾಂಧಿ ನಗರದ ಬಂಡೆಮ್ಮ ಗುಡಿ ಹತ್ತಿರ,ಸತ್ತೂರಿನ ವನಸಿರಿ ನಗರ,ಟಿಕಾರೆ ರಸ್ತೆಯ ಲೈನ್ ಬಜಾರ್,ಗರಗ ಗ್ರಾಮದ ಕಲಾಪುರ ಓಣಿ,ಆಶ್ರಮ ಕ್ರಾಸ್, ಹಂಗರಕಿ,

ಮಹಾಂತೇಶ್ ನಗರ,ಕಮಲಾಪುರ, ಮರಾಠಾ ಕಾಲೋನಿ, ಶಿವಗಿರಿ, ಪುಡಕಲಕಟ್ಟಿ, ಮಹೇಶ್ವರಿ ರಸ್ತೆ,ಹೊಸಯಲ್ಲಾಪುರ,ಸಾರಸ್ವತಪುರ,ಯಾಲಕ್ಕಿ ಶೆಟ್ಟರ್ ಕಾಲೋನಿ, ಕಲ್ಯಾಣ ನಗರ,ತೇಗೂರ, ಗಾಂಧಿ ನಗರ,ನಗರಕರ ಕಾಲೋನಿ,

ಮುಗದ ಗ್ರಾಮ ಹೊಸೂರ ಓಣಿ,ಬಸವನಗುಡಿ ಓಣಿ,ಪಂಚಾಯತಿ ಓಣಿ,ಜಯನಗರದ ಜನತಾ ಪ್ಲಾಟ್, ಶಿವಗಿರಿ, ಬಸವರಾಜ ಪ್ಲಾಟ್, ಬಾರಾಕೋಟ್ರಿ,ನೆಹರು ನಗರ,ಚರಂತಿಮಠ ಗಾರ್ಡನ್, ವಿದ್ಯಾಗಿರಿ, ಸಾಯಿ ನಗರ,ಮಂಗಳವಾರಪೇಟೆ,ನಾರಾಯಣಪುರ,

*ಹುಬ್ಬಳ್ಳಿ ತಾಲೂಕು*: ಅಮರಗೋಳ,ಬಂಕಾಪುರ ಚೌಕ್,ಬಿಡ್ನಾಳ, ಹೊಸೂರ, ಭಂಡಿವಾಡ,ಬಾಪೂಜಿ ನಗರ,ಶಿರಗುಪ್ಪಿಯ ವಡ್ಡರ ಓಣಿ,ಡಾಕಪ್ಪ ಸರ್ಕಲ್,ಕೇಶ್ವಾಪೂರ, ವಿದ್ಯಾನಗರದ ಶಿರೂರ ಪಾರ್ಕ್,

ಗೋಕುಲ ರಸ್ತೆ, ಗೋವನಕೊಪ್ಪ,ಚೈತನ್ಯ ಕಾಲೋನಿ, ಉಳ್ಳಾಗಡ್ಡಿ ಓಣಿ,ಉಣಕಲ್, ಶಾಂತಿ ಕಾಲೋನಿ, ಸಿದ್ಧಾರೂಢ ನಗರ,ನವನಗರದ ಪಂಚಾಕ್ಷರಿ ನಗರ,ಬೆಂಗೇರಿಯ ಖಾದಿ ಗ್ರಾಮೋದ್ಯೋಗ,ದೇವರಗುಡಿಹಾಳ,

ಲಕ್ಷ್ಮೀ ನಗರ,ಹಳೇ ಹುಬ್ಬಳ್ಳಿಯ ಅಕ್ಕಸಾಲಿಗಾರ ಓಣಿ,ಉಪ ಕಾರಾಗೃಹ ಹತ್ತಿರ,ಅಕ್ಷಯ್ ಕಾಲೋನಿ, ಸೂರ್ಯ ನಗರ,ಗದಗ ರಸ್ತೆಯ ಸಿಆರ್ ಸಿ ಕಾಲೋನಿ, ಹಳೇ ಆಸ್ಪತ್ರೆ ಕಂಪೌಡ್ ಹತ್ತಿರ, ರಾಮನಗರ,

ಗ್ಲೋಬಲ್ ಕಾಲೇಜು ಹತ್ತಿರ ಭಾಗ್ಯಲಕ್ಷ್ಮೀ ನಗರ,ಕೇಶ್ವಾಪೂರ ಕುಸುಗಲ್ ರಸ್ತೆಯ ಮಧುರಾ ಕಾಲೋನಿ,ಸುರಭಿ ನಗರ,ಗೋಕುಲ ರಸ್ತೆಯ ರಾಮ ಮನೋಹರ ಲೋಹಿಯಾ ನಗರ,ವಿಜಯ ನಗರದ ಚಂದ್ರನಾಥ ನಗರ,

ಮಂಜುನಾಥ ನಗರ,ಪ್ರಿಯದರ್ಶಿನಿ ಕಾಲೋನಿ,ಭವಾನಿ ನಗರ,ಆನಂದ ನಗರ,ಶಾಂತಿ ನಗರ,ಫಾರೆಸ್ಟ್ ಕಾಲೋನಿ,ಕೊಳೂರ ಲೇಔಟ್ ಹತ್ತಿರ,ವಿನೋಬಾ ನಗರ,ನವೀನ ಪಾರ್ಕ್ ಹತ್ತಿರ,ಕೇಶ್ವಾಪೂರದ ಗ್ಲೋಬಲ್ ಸ್ಮಾರ್ಟ್ ಸಿಟಿ,ರಮೇಶ್ ಭವನ,

ಇಎಸ್ ಆಸ್ಪತ್ರೆ, ಹಳೇ ಹುಬ್ಬಳ್ಳಿ ಎನ್ ನಗರ,ಅಲ್ತಾಫ್ ಪ್ಲಾಟ್, ಜವಳಿ ಪ್ಲಾಟ್,ದೇಶಪಾಂಡೆ ನಗರ,ಅದರಗುಂಚಿ ಹೊರಕೇರಿ ಓಣಿ,ಬ್ಯಾಹಟ್ಟಿ ಹೊರಕೇರಿ ಓಣಿ,

*ಕಲಘಟಗಿ ತಾಲೂಕಿನ* : ಗಂಜಿಗಟ್ಟಿ,ವಿವೇಕಾನಂದ ನಗರ ಹತ್ತಿರ,*ನವಲಗುಂದ ತಾಲೂಕಿನ:* ಗುಡಿಸಾಗರ,ಅಳಗವಾಡಿ,ನವಲಗುಂದ ಓಣಿ,ಶಲವಡಿ ಹುಡೇದಗಡ್ಡಿ ಓಣಿ,ವಗ್ಗರ ಓಣಿ,ಅಂಬೇಡ್ಕರ್ ಓಣಿ.

*ಕುಂದಗೋಳ ತಾಲೂಕಿನ:* ಕಮಡೊಳ್ಳಿ,ಗುರುವಿನ ಹಳ್ಳಿ,ಹಿರೇಬೂದಿಹಾಳ,ಶಿರೂರ ಗ್ರಾಮದ ರಾಗಿಯವರ ಓಣಿ,ಬು.ಕೊಪ್ಪ,ಮಸಾರಿ ಪ್ಲಾಟ್,ಗುಡಗೇರಿ ಪರ್ವತೇಶ್ವರ ಓಣಿ,ಇಂಗಳಗಿ,ವಾಲ್ಮೀಕಿ ಓಣಿ,

ಜನತಾ ಪ್ಲಾಟ್,ಯರಗುಪ್ಪಿ ಗ್ರಾಮದ ಕುಂಬಾರ ಓಣಿ,ಮಾರುಕಟ್ಟೆ ರಸ್ತೆ, ತರ್ಲಘಟ್ಟ ಪ್ಲಾಟ್, ಕಿಲಾ ಓಣಿ,ದ್ಯಾವನೂರು ಪೂಜಾರ ಓಣಿ,ಸಂಶಿ ಪೆಟ್ರೋಲ್ ಬಂಕ್ ಹತ್ತಿರ,

*ಅಣ್ಣಿಗೇರಿ ತಾಲೂಕಿನ :*  ಅಣ್ಣಿಗೇರಿ ಗಾಂಧಿ ನಗರ, ಗಣೇಶ ನಗರ,ದ್ಯಾಮವ್ವನ ಗುಡಿ ಓಣಿ,ನಲವಡಿ ಬೀರಪ್ಪ ದೇವಸ್ಥಾನ ಹತ್ತಿರ.

*ಬೆಳಗಾವಿ ಜಿಲ್ಲೆಯ :* ಕಿತ್ತೂರು,ಸವದತ್ತಿ ತಾಲೂಕಿನ ಬಸದಿ ಓಣಿ,ಕರಲಕಟ್ಟಿ,ಗೋಕಾಕ್,ಹಾವೇರಿ ಜಿಲ್ಲೆಯ : ಬಸವೇಶ್ವರ ನಗರ, ಬಂಕಾಪುರದ ಕೊಟ್ಟಿಗೇರಿ ,ಮೊಟೆಬೆನ್ನೂರ,

ಶಿಗ್ಗಾಂವ ತಾಲೂಕಿನ ಪೊಸ್ಟ್ ಆಫೀಸ್,ನೀರಲಗಿ ಗ್ರಾಮದ ಕಡ್ಲಿಹಳ್ಳಿ,ಅತ್ತಿಗೇರಿ,ಕುರುಬಗೊಂಡ,ಮಂಜುನಾಥ ನಗರ,ದೇವಿಹೊಸೂರ ಪ್ಲಾಟ್,

ಮಾಚಾಪುರ,ಬ್ಯಾಡಗಿ ಕಾಕೋಳ ರಸ್ತೆ,ಹಿರೇಕಣಗಿ ಗ್ರಾಮ ಪಂಚಾಯತಿ,ಹಿರೆಮುಗದೂರ ಸವಣೂರು ತಾಲೂಕಿನ ಹುರಳಿಹಳ್ಳಿ,ಹಾನಗಲ್ ದರ್ಗಾ ಪ್ಲಾಟ್,ಮಾನತ್ತಗಿ,ರಾಣೆಬೆನ್ನೂರ ವಿಘ್ನೇಶ್ವರ ಕ್ರಾಸ್ ಹತ್ತಿರ, ಪೊಲೀಸ್ ಕ್ವಾರ್ಟರ್ಸ್,ಕುಪ್ಪೆಲೂರ,

ಹಾವನೂರ,ಬಾವನಹಾಳ,ಬೆನಕನವರ ಓಣಿ,ಕೊಪ್ಪಳ ಜಿಲ್ಲೆಯ: ಕೊಪ್ಪಳದ ಫಿರ್ದೋಸ್ ನಗರ ವರ್ಣೇಕರ್ ಕಾಲನಿ, ಕುಕನೂರ,ಹೊಸಲಿಂಗಾಪುರ ಮರಿಯಮ್ಮ ಗುಡಿ,ಗಂಗಾವತಿ,ಕುಷ್ಟಗಿ ತಾಲೂಕಿನ ಬೆಳವಟಗಿ ಕುರಿಯವರ ಓಣಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *