ghataprabha river water flow
Tag: dc
ಹಿರೇಕೆರೆಯಲ್ಲಿ ತೇಲಿ ಹೋಗಿದ್ದ ಬಾಲಕಿಗಾಗಿ ಮುಂದುವರೆದ ಶೋಧ
ಗಂಜಿಗಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಅತಿಯಾದ ಮಳೆಯಾದ ಪರಿಣಾಮ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಎಂಟು ವರ್ಷದ ಬಾಲಕಿ ನೀರಿನಲ್ಲಿ ಹರಿದುಕೊಂಡು ಹೋಗಿದ್ದಳು. ಆಕೆಯ ಹುಡುಕಾಟಕ್ಕೆಶೋಧ ಕಾರ್ಯ ಮುಂದುವರೆದಿದೆ. ಹಿರೇಕೆರೆಯು ತುಂಬಿ ಹರಿಯುವಾಗ ನಿನ್ನೆ ಆಗಸ್ಟ್ ೬ ರಂದು ಗ್ರಾಮದ ಹನಮಂತಪ್ಪ ಗಾಣಿಗೇರ ಅವರ ಮಗಳು ಶ್ರೀದೇವಿ (೮) ಆಕಸ್ಮಿಕವಾಗಿ ಹರಿಯುವ ನೀರಿಗೆ ಬಿದ್ದು ತೇಲಿ ಹೋಗಿದ್ದಳು. ತಕ್ಷಣ ಈ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು […]
ಧಾರವಾಡದಲ್ಲಿ ಹೊಮ್ ಐಸೊಲೇಷನ್ ಗಾಗಿ ೨೪ ವಿಶೇಷ ತಂಡ
ಜಿಲ್ಲೆಯಲ್ಲಿ ೫೦೬ ಕ್ಕಿಂತ ಹೆಚ್ಚು ಲಕ್ಷಣ ರಹಿತ ಕೊರೊನಾ ಸೋಂಕಿತರು ಧಾರವಾಡ Prajakiran.com : ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಹೋಮ್ ಐಸೋಲೇಷನ್ ಆಯ್ಕೆಗೆ ಅವಕಾಶವಿರುವುದರಿಂದ ಹೆಚ್ಚು ಜನ ಹೋಮ್ ಐಸೋಲೇಷನ್ ಆಗುತ್ತಿದೆ. ಅವರ ಮನೆಗೆ ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಲು ಮತ್ತು ಅಗತ್ಯ ಪರೀಕ್ಷೆ, ಆರೋಗ್ಯ ಸಲಹೆ ನೀಡಲು ವೈದ್ಯರ ನೇತೃತ್ವದಲ್ಲಿ ೨೪ ವಿಶೇಷ ತಂಡಗಳನ್ನು ರಚಿಸಿ, ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಅವರು ಕೊರೊನಾ ಸೋಂಕಿತರ ಶಿಫ್ಟಿಂಗ್ ತಂಡಗಳ […]