ಜಿಲ್ಲೆ

ಧಾರವಾಡದಲ್ಲಿ ಕರೋನಾ “ಮಿಷನ್ ಜೀರೊ” ಅಭಿಯಾನ

ಧಾರವಾಡ prajakiran.com :  ಧಾರವಾಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಕೋವಿಡ್ ನಿಯಂತ್ರಣಕ್ಕಾಗಿ ಭಾರತೀಯ ಜೈನ್ ಸಂಘಟನೆ, ಹುಬ್ಬಳ್ಳಿ ಆರಂಭಿಸಿರುವ “ಮಿಷನ್ ಜೀರೊ”  ಕಾರ್ಯಕ್ರಮಕ್ಕೆ ಧಾರವಾಡದ ಜನತಾ ಶಿಕ್ಷಣ ಸಂಸ್ಥೆ ಕೈ ಜೋಡಿಸಿದೆ. ಇದಕ್ಕಾಗಿ ಕೋವಿಡ್ ಟೆಸ್ಟ್ ಮಾಡಿಸಲು ಜನತಾ ಶಿಕ್ಷಣ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ 6 ಶಾಲಾ ವಾಹನಗಳನ್ನು ನೀಡಿದೆ. ಈ ಸಂದರ್ಭದಲ್ಲಿ ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ಮಹಾವೀರ ಉಪಾಧ್ಯೆ, ಜೈನ್ ಸಂಘಟನೆಯ ಮುಖೇಶ್ ಹಿಂಗಾರ್, ಗೌತಮ್ ಭಾಫಣಾ ಉಪಸ್ಥಿತರಿದ್ದರು. ಈ ಹಿಂದೆ ಹುಬ್ಬಳ್ಳಿಯ ಭಾರತೀಯ […]