ಅಪರಾಧ

ಯಲ್ಲಾಪುರ ಬಳಿ ಲಾರಿ – ಕಾರ್ ನಡುವೆ ಭೀಕರ ಅಪಘಾತದಲ್ಲಿ ನಾಲ್ವರ ಸಾವು

ಯಲ್ಲಾಪುರ (ಕಾರವಾರ) : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಬಳಿಯಲ್ಲಿ ಹೊಸಳ್ಳಿ ಗಾಂವ ಠಾಣಾ ಕ್ಕೆ ಹೋಗುವ ಕ್ರಾಸ್ ಬಳಿ ಈ ರ್ದುಘಟನೆ ನಡೆದಿದೆ. ಅಂಕೋಲಾ ಕಡೆಗೆ ತೆರಳುತ್ತಿದ್ದ ದೆಹಲಿ‌ ನೋಂದಣಿಯನ್ನು ಹೊಣಂದಿರುವ ಕಾರು ಹಾಗೂ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಮಹಾರಾಷ್ಟ್ರ ನೊಂದಣಿಯ ಲಾರಿಯ ನಡುವೆ ಈ ಭೀಕರ ಅಪಘಾತ […]

ರಾಜ್ಯ

ಸಿದ್ದಿ ಸಮುದಾಯಕ್ಕೆ ಗೌರವ ನೀಡಿದ ರಾಜ್ಯ ಬಿಜೆಪಿ

ಉತ್ತರಕನ್ನಡ prajakiran.com : ಕರ್ನಾಟಕ ವಿಧಾನ ಪರಿಷತ್ ಸದಸ್ಯಕ್ಕೆ ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿಯವರನ್ನು ನಾಮನಿರ್ದೇಶನ ಮಾಡುವ ಮೂಲಕ ಕರ್ನಾಟಕ ಬಿಜೆಪಿ ಮತ್ತೊಂದು ಮೈಲಿಗಲ್ಲು ಬರೆದಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಇಂತಹ ಅದೃಷ್ಟಶಾಲಿಯಾಗಿದ್ದು. ಅವರ ಆಯ್ಕೆಗೆ ಇಡೀ ರಾಜ್ಯವೇ ಕುತೂಹಲ ಹಾಗೂ ಅಚ್ಚರಿಯಿಂದ ಕಾರವಾರದ ಯಲ್ಲಾಪುರದ ಕಡೆ ನೋಡುವಂತೆ ಮಾಡಿದೆ. ಸಿದ್ದಿ ಸಮುದಾಯದ ಹೋರಾಟಗಾರ ಶಾಂತರಾಮ್ ವ್ಯಕ್ತಿತ್ವ  : ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ […]

ಅಪರಾಧ

ಬೈಕ್ ಖರೀದಿಸಲು ಹೋದ ಧಾರವಾಡ ಯುವಕ ಭೀಕರ ಅಪಘಾತಕ್ಕೆ ಬಲಿ

ಧಾರವಾಡ Prajakiran.com : ಬೈಕ್ ಖರೀದಿ ಮಾಡಲು ಹೋದ ಯುವಕನೊಬ್ಬ ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ನಡೆದಿದೆ.                                                                ಯಲ್ಲಾಪೂರದ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎನ್ನುವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವಕ ಸಾವನ್ನಪ್ಪಿದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ (IBM)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿರಣ ಹವ್ಯಾಸಿ ಛಾಯಾಗ್ರಾಹಕ ನಾಗಿದ್ದ.  ಅಪಘಾತ ಹಿನ್ನೆಲೆಯಲ್ಲಿ  ಲಾರಿ ವಶಕ್ಕೆ ಪಡೆದು ಚಾಲಕ ಸಾತಪ್ಪನ್ನು ಪೊಲೀಸರು ಬಂಧಿಸಿದ್ದಾರೆ. […]