ರಾಜ್ಯ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲುದಾರಿಕೆಯ ವಿಭವ ಇಂಡಸ್ಟ್ರೀಸ್ ನಲ್ಲಿ ಬೆಂಕಿಯಿಂದ 4.5 ಕೋಟಿ ನಷ್ಟ

ಹುಬ್ಬಳ್ಳಿ prajakiran.com : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲುದಾರಿಕೆಯ ವಿಭವ ಇಂಡಸ್ಟ್ರೀಸ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಪರಿಣಾಮ ಅಂದಾಜು ಒಟ್ಟು 4.5 ಕೋಟಿ ನಷ್ಟ ಆಗಿದೆ ಎಂದು ನಿರ್ದೇಶಕ ಎಚ್.ಎನ್. ನಂದಕುಮಾರ ತಿಳಿಸಿದ್ದಾರೆ. ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿ ಕಾಣಿಸಿಕೊಂಡ ಶಾಟ್ ಸರ್ಕ್ಯೂಟ್ ನ ಬೆಂಕಿ ಕೆನ್ನಾಲಿಗೆ ಪೊರಕೆ ತಯಾರಿಕಾ ಘಟಕದ ವರೆಗೆ ವಿಸ್ತರಿಸಿದೆ.  ಇದರಿಂದಾಗಿ  ಸುಮಾರು 8 ಟ್ರಕ್ ಪೊರಕೆ ಹುಲ್ಲು ಸುಟ್ಟು ಕರಕಲಾಗಿದೆ. ಜೊತೆಗೆ ಕೆಮಿಕಲ್ಸ್, ಪರಪ್ಯೂಮ್, ಹೈಡ್ರೋಕಾರ್ಬನ್, ಫಿನೈಲ್ ಸೇರಿದಂತೆ ಅನೇಕ ವಸ್ತುಗಳುಬೆಂಕಿಗೆ ಆಹುತಿಯಾಗಿವೆ […]

ರಾಜ್ಯ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಡೆತನದ ವಿಭವ ಇಂಡಸ್ಟ್ರೀಸ್ ನಲ್ಲಿ ಬೆಂಕಿ

ಹುಬ್ಬಳ್ಳಿ prajakiran.com ; ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಹುಬ್ಬಳ್ಳಿಯ ಶೆರೆವಾಡ್ ಕ್ರಾಸ್ ಬಳಿಯ ವಿಭವ ಕಾರ್ಖಾನೆಯಲ್ಲಿ ಶಾಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಡೆತನದ ವಿಭವ ಇಂಡಸ್ಟ್ರೀಸ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕ ನಿರ್ಮಾಣ ವಾಗಿತ್ತು. ಕೆಲ ಕಾರ್ಮಿಕರು ಬೆಂಕಿ ಕಂಡು ಹೌಹಾರಿದರು. ಚೀರಾಟ, ಕೂಗಾಟ ಕೇಳಿಬಂದವು ಎನ್ನಲಾಗಿದೆ. ಅವರನ್ನು ಸುರಕ್ಷಿತವಾಗಿ ಹೊರಗಡೆ ಕರೆತರಲಾಯಿತು ಎಂದು ಹೇಳಲಾಗಿದೆ. ವಿಭವ […]