ರಾಜ್ಯ

ಧಾರವಾಡ ಜಿಲ್ಲೆಯ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪಾಲು

ಧಾರವಾಡ prajakiran.com : ಪ್ರವಾಹದ ಹೊಡೆತಕ್ಕೆ ಸಿಲುಕಿ ನಲಗುತ್ತಿರುವ ಧಾರವಾಡ ಜಿಲ್ಲೆಯ ರೈತರು ಬೆಳೆದಿದ್ದ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಆದರೆ, ಅವರ ನೆರವಿಗೆ ಧಾವಿಸಬೇಕಾದ ಆಳುವ ಸರ್ಕಾರಗಳು ಮಾತ್ರ ಗಾಢವಾದ ನಿದ್ರೆಗೆ ಜಾರಿವೆ. ಎದೆಯುದ್ದ ಬೆಳೆದು ನಿಂತ ಪೈರು ನೀರು ಪಾಲಾದ ರೈತನ ಕಣ್ಣಲ್ಲಿ ನೀರು ಬತ್ತಿ ಹೋಗಿದ್ದು, ಯಾರಿಗೂ ತನ್ನ ಸಂಕಟಅರ್ಥವಾಗುತ್ತಿಲ್ಲ ಎಂದು  ರಕ್ತ ಮಾತ್ರ ಕೊತ ಕೊತ ಕುದಿಯುತ್ತಿದೆ.   ಹೌದು ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ಹಾಗೂ […]