ರಾಜ್ಯ

ಸವದತ್ತಿ ಯಲ್ಲಮ್ಮನ ಭಕ್ತರಿಂದ ಪೊಲೀಸರ ಸುಲಿಗೆ…!

ಧಾರವಾಡ/ಸವದತ್ತಿ : ನಾಡಿನ ಶಕ್ತಿಪೀಠಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ಪೂಜೆಗಾಗಿ ಬರುವಅಮಾಯಕ ಭಕ್ತರ ಸುಲಿಗೆಗೆ ಧಾರವಾಡ ಹಾಗೂ ಸವದತ್ತಿ ಪೊಲೀಸರು ಮುಂದಾಗಿದ್ದಾರೆ ಎಂದು ಕನಾ೯ಟಕ ಪ್ರದೇಶ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾಯ೯ದರ್ಶಿ ಆನಂದ ಸಿಂಗನಾಥ ಆರೋಪಿಸಿದ್ದಾರೆ. ಪ್ರತಿ ವರ್ಷದಂತೆ ಈ ವಷ೯ವು ಕೂಡ ಭಕ್ತರು ಹರಿದು ಬರುತ್ತಿದ್ದಾರೆ. ಕರೊನಾಹಿನ್ನಲೆ ನವೆಂಬರ್ 30ರವರೆಗೆ ಯಲ್ಲಮ್ಮನ್ನ ದಶ೯ನ ನಿಷೇಧವಿದೆ. ಆದರೂ ಸಾವಿರಾರು ಮಂದಿ ಬರುತ್ತಿದ್ದಾರೆ. ಅವರ ವಾಹನ ತಡೆದು ವಾಪಾಸ್ ಕಳುಹಿಸಬೇಕಾದವರೆ ಹಣವಸೂಲು ಮಾಡುತ್ತಿದ್ದಾರೆ. ಪ್ರತಿಯೊಂದು ವಾಹನದಿಂದ ಎರಡು […]

ರಾಜ್ಯ

ಧಾರವಾಡದ ಮತ್ತೋಬ್ಬ ಟ್ರಾಫೀಕ್ ಕಾನ್ಸಟೇಬಲ್ ಗೆ ಕರೋನಾ ಕಾಟ ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಹಿಂದೆಯೇ ಕರೋನಾ ಸೇನಾನಿಗಳಿಗೂ ಸಂಕಷ್ಟ ಎದುರಾಗುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ. ಅದರಲ್ಲೂ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್ಸಟೇಬಲ್ ಗಳಿಗೆ ಕರೋನಾ ಹರಡಿದ್ದ ಬೆನ್ನಲ್ಲೇ ಶುಕ್ರವಾರ ಮತ್ತೊಬ್ಬ ಸಿಬ್ಬಂದಿಗೆ ಕರೋನಾ ವ್ಯಾಪಿಸಿದೆ. ಈಗಾಗಲೇ ಇಬ್ಬರು ಹೆಡ್ ಕಾನ್ಸಟೇಬಲ್ ಗಳ ಪೈಕಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಇನ್ನೊಬ್ಬರು ಮಹಿಳಾ ಹೆಡ್ ಕಾನ್ಸಟೇಬಲ್ ಚೇತರಿಸಿಕೊಳ್ಳುತ್ತಿದ್ದಾರೆ. […]