ರಾಜ್ಯ

ಜನಾರ್ಧನರೆಡ್ಡಿ ಹೆಸರು ಉಲ್ಲೇಖಿಸದೆ ಶ್ರೀರಾಮುಲುಗೆ  ಟಾಂಗ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು prajakiran.com : ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕರೋನಾ ನಿಯಂತ್ರಣ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟರ್ ಮೂಲಕ ಟಾಂಗ್ ನೀಡಿದ್ದಾರೆ. ಅದರಲ್ಲೂ ಆರೋಗ್ಯ ಸಚಿವರ ಆಪ್ತ, ಕುಚುಕು ಗೆಳೆಯ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಹೆಸರನ್ನು ಉಲ್ಲೇಖಿಸದೆ ಟಾಂಗ್ ನೀಡಿರವುದು ಗಮನಾರ್ಹವಾಗಿದೆ. ಸಿದ್ದರಾಮಯ್ಯ ಅವರ ಟ್ವೀಟ್ ಹೀಗಿದೆ. ರಾಜ್ಯದ ಜನರನ್ನು ಈಗ‌ ಕಾಪಾಡುತ್ತಿರುವುದೇ ದೇವರು, ಸರ್ಕಾರ ಅಲ್ಲ. ಆದರೆ…. ಜನದ್ರೋಹಿಗಳನ್ನು, ಭ್ರಷ್ಟರನ್ನು ದೇವರೂ ಕಾಪಾಡಲಾರ. ಆ […]

ರಾಜ್ಯ

ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಹೊಡೆದ ಸಿದ್ದರಾಮಯ್ಯ, ಡಿಕೆಶಿ….!

ಬೆಂಗಳೂರು prajakiran.com : ಕೇಂದ್ರ ಸರಕಾರ ಕಳೆದ 20 ದಿನಗಳಿಂದ ನಿರಂತರವಾಗಿ ಡಿಸೇಲ್ ಗೆ 1 ಲೀಟರ್ ಗೆ 29 ಏರಿಕೆ ಹಾಗೂ ಪೆಟ್ರೋಲ್ ಗೆ 25 ರೂ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸೈಕಲ್ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಡವರ ರಕ್ತವನ್ನು ಹೀರಿ ಸರಕಾರದ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ.  ಆರು ವರ್ಷದಲ್ಲಿ ಎಕ್ಸೆಸ್ ಡ್ಯೂಟಿ ಒಂದರಲ್ಲೇ 18 ಲಕ್ಷ […]