ರಾಜ್ಯ

ಕೋವಿಡ್  ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವು…!

ಧಾರವಾಡ prajakiran.com : ರಾಜ್ಯ ಸರಕಾರ ಕೋವಿಡ್ 19 ಕರ್ತವ್ಯಕ್ಕೆ ಸರಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸುತ್ತಿದೆ. ಆದರೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ. ಇದು ರಾಜ್ಯಾದ್ಯಂತ ಶಿಕ್ಷಕ ಸಮುದಾಯಕ್ಕೆ,  ಸರಕಾರಿ ನೌಕರರಿಗೆ ಸಂಕಷ್ಟ ಹಾಗೂ ಆತಂಕಕ್ಕೆ ಸಿಲುಕಿಸಿದೆ.  ಬೆಂಗಳೂರು  ಉತ್ತರ ವಲಯ 3ರ ಸರಕಾರಿ ಉರ್ದು  ಮಾದರಿ ಶಾಲೆ ಡಿ. ಜೆ.ಹಳ್ಳಿಯ ಸಹ ಶಿಕ್ಷಕಿ ಯಾದಂತಹ ಶ್ರೀಮತಿ ದಿಲನಾಜ್  ಬೇಗಂ ಅವರು ಕರೋನಾ ಪಾಸಿಟಿವ್ ಬಂದು […]

ರಾಜ್ಯ

ಶಾಲೆಗಳ ಪುನರಾರಂಭ, ಪೂರ್ವಸಿದ್ಧತೆ ಸುತ್ತೋಲೆ ಪುನರ್ ಪರಿಶೀಲಿಸಲು ಶಿಕ್ಷಕಿಯರ ಆಗ್ರಹ

ಧಾರವಾಡ prajakiran.com :  ರಾಜ್ಯಾದ್ಯಂತ ಶಾಲೆಗಳ ಪುನರಾರಂಭ, ಪೂರ್ವಸಿದ್ಧತೆ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು  ಪುನರ್ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಆಗ್ರಹಿಸಿದ್ದಾರೆ. ಜೂನ್ ೫ ರಂದು ಶಾಲೆಯ ಪುನರಾರಂಭಕ್ಕೆ ಹಾಗೂ ಶುಚಿತ್ವಕ್ಕಾಗಿ ಆದೇಶವನ್ನು ನೀಡಿದ್ದು ಶಾಲೆಯು ಪುನರಾರಂಭಗೊಳ್ಳಬೇಕೆಂದು ನಿಗದಿಪಡಿಸಿರುವ ದಿನಗಳಲ್ಲಿ ಒಂದು ಸೂಕ್ತವಾದ ನಿರ್ಧಾರವನ್ನು, ಸರ್ಕಾರವು ಪೋಷಕರ ಕಡೆಯಿಂದ, ನುರಿತ ವೈದ್ಯರುಗಳಿಂದ,   ಪಂಡಿತರು ಗಳಿಂದ ಬಹಳಷ್ಟು  ಚರ್ಚೆಗಳು ನಡೆಯಲಿ. ಇದು ಮಕ್ಕಳು ಹಾಗೂ […]