ಆಧ್ಯಾತ್ಮ

ರಾವಣನಾಗುವುದು ಸುಲಭವಲ್ಲ…..!

ರಾವಣನಾಗುವುದು ಸುಲಭವಲ್ಲ. ಆತ್ಮಭಕ್ತಿಯಲ್ಲಿ ಆತ್ಮಲಿಂಗವನ್ನು ಧರೆಗೆ ತಂದವ ಒಬ್ಬನೇ ಅವನೇ ರಾವಣ.  ರಾವಣ ಗುರುತ್ವಾಕರ್ಷಣ ಶಕ್ತಿ ಸೌರವ್ಯೂಹದ ಬಗ್ಗೆ ತಿಳಿದು ಕೊಂಡವ.  ರಾವಣ ನ್ಯೂಟನ್ , ಆರ್ಯಭಟ್ಟ ಭಾಸ್ಕರಾಚಾರ್ಯ,  ಇವರು ಆಮೇಲೆ ಬಂದವರು ಅಲ್ಲವೇ. ಜಗತ್ತು ಬಹಳ ಮುಂದುವರಿದಿದೆ ಎಂಬುದು ಈಗಿನ ವಿಜ್ಞಾನಿಗಳ ಲೆಕ್ಕ  ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ತಯಾರು ಮಾಡಿದ ವಿಜ್ಞಾನಿ ಯಾರು ಎಂದರೆ ಅದು ರಾವಣ. ಸೌರವ್ಯೂಹದ ಬಗ್ಗೆ ರಾವಣ ಜಾಣ ಏಕೆ ಎಂದರೆ ಆತ್ಮಲಿಂಗವನ್ನು ರಾವಣ ತರುವಾಗ ತನ್ನ ಬೀಜಗಣಿತ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಅಧ್ಯಯನದ ಪ್ರಕಾರ […]