ಧಾರವಾಡ prajakiran.com : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ರಾಜ್ಯಾದ್ಯಂತ ಏಕಕಾಲದಲ್ಲಿ ಸೆ. 7ರಿಂದ ಸೆ.೧೯ ವರೆಗೆ ನಡೆಯಲಿವೆ. ಪರೀಕ್ಷೆಗಳು ಬೆಳಿಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ರ ವರೆಗೆ ಹಾಗೂ ೬ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನದ ಅವಧಿಯಲ್ಲಿ ೨.೧೫ ರಿಂದ ೫.೩೦ ವರೆಗೆ ನಡೆಯಲಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳಿದ್ದು, ಧಾರವಾಡ ಶಹರದಲ್ಲಿ ೪,ಹುಬ್ಬಳ್ಳಿ ಶಹರದಲ್ಲಿ ೬, ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲ್ಲೂಕಿನಲ್ಲಿ ತಲಾ ೧ ಕೇಂದ್ರಗಳಿವೆ. ಕಲಾ ವಿಭಾಗದಲ್ಲಿ ೩೪೦೨, ವಾಣಿಜ್ಯ […]
Tag: # puc alert
ಪಿಯು ಪರೀಕ್ಷಾ ಮಂಡಳಿ ಮತ್ತೊಂದು ಯಡವಟ್ಟು ಬಯಲು ..!
ಕೊಣ್ಣೂರು ವಿದ್ಯಾರ್ಥಿ ಭವಿಷ್ಯಕ್ಕೆ ಕುತ್ತು ಮಂಜುನಾಥ ಎಸ್. ರಾಠೋಡ ಗದಗ prajakiran.com : ಕೋವಿಡ್ ಆತಂಕದ ನಡುವೆ ಈ ಬಾರಿ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಹಲವರಿಗೆ ಫಲಿತಾಂಶವು ಅನುಮಾನದ ಜತೆಗೆ ಬೇಸರವನ್ನೂ ಉಂಟು ಮಾಡಿದೆ. ಅಲ್ಲದೆ, ಹಲವರ ಭವಿಷ್ಯಕ್ಕೂ ಕುತ್ತು ತರಿಸಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಕೆಇಎಸ್ ಪಿಯು ಕಾಲೇಜ್ನ ಶಬ್ಬೀರ್ ಖಾಜೇಸಾಬ ಖಾಜಿ ಎಂಬ ವಿದ್ಯಾರ್ಥಿ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಪಡೆದು […]