ರಾಜ್ಯ

ಘಟಪ್ರಭಾ ಪ್ರವಾಹ : ನೂರಾರು ಮನೆಗಳು, ದೇವಸ್ಥಾನ ಜಲಾವೃತ….!

ಬಾಗಲಕೋಟೆ prajakiran.com : ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯೂ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಸಂಕಷ್ಟ ಮುಂದುವರೆದಿದೆ. ಈ ನದಿ ಪಾತ್ರದ ಹಲವು ಹಳ್ಳಿಗಳ ಜನಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಯ ಜನ ಮಳೆಯಲ್ಲಿ ಸಿಲುಕಿ ನರುಳುತ್ತಿದ್ದಾರೆ. ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತಗೊಂಡಿವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಅವರ ತವರು ಕ್ಷೇತ್ರ ಮುಧೋಳದ ಮಿರ್ಜಿ ಯಲ್ಲಿಯೇ 50 ಮನೆಗಳು ಜಲಾವೃತಗೊಂಡಿವೆ. ಅದೇ ರೀತಿ ಮಾಚಕನೂರು ಚಿಕ್ಕೂರು ಸೇತುವೆ ಮುಳಗಡೆಯಾಗಿದೆ. ಇದರಿಂದಾಗಿ, ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಮಾಚಕನೂರಿನ ಹೊಳೆ […]