ಜಿಲ್ಲೆ

ಧಾರವಾಡ ಜಿಲ್ಲಾ ನೌಕರ ಸಂಘದ ಪ್ರತಿಭಾ ರಾಣೆ ಇನ್ನಿಲ್ಲ…!

ಧಾರವಾಡ prajakiran.com : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಕೋಶಾಧ್ಯಕ್ಷರಾಗಿದ್ದ ಪ್ರತಿಭಾ ಡಿ. ರಾಣೆ ಅವರು ಭಾನುವಾರ ಕೋವಿಡ್ -19 ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು. ಆ. 12 ರಂದು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆರಂಭದಲ್ಲಿ ನಿಮೋನಿಯಾ ಕಾಣಿಸಿಕೊಂಡಿತ್ತು. ಆನಂತರ ಉಸಿರಾಟದ ತೊಂದರೆ ಹೆಚ್ಚಾಗಿ ಲೋ ಬಿಪಿ ಮತ್ತು ಇತರೆ ಕಾರಣದಿಂದಾಗಿ ಚೇತರಿಕೆ ಕಾಣದೆ ವಿಧಿವಶರಾಗಿದ್ದಾರೆ.   ಧಾರವಾಡ ಜಿಲ್ಲಾ ಸಹಕಾರಿ ಇಲಾಖೆ ಲೆಕ್ಕಪರಿಶೋಧಕಿಯಾಗಿದ್ದ ಅವರು […]