raghavendra swamiji
ಅಂತಾರಾಷ್ಟ್ರೀಯ

ಶ್ರೀಗುರುರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ

ಮಂತ್ರಾಲಯ prajakiran.com : ನಾಡಿನ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ  ಶ್ರೀಗುರುರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ ಸೋಮವಾರದಿಂದ ಆರಂಭವಾಗಿದೆ. ತುಂಗಭದ್ರ ನದಿಯ ದಂಡೆಯ ಮೇಲಿರುವ  ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲಿ ಪುಣ್ಯಸ್ನಾನ ಮಾಡಿ ಗುರುಗಳ ಆರ್ಶೀವಾದ ಪಡೆದು, ಅವರ ಸನ್ನಿಧಾನದಲ್ಲಿ ಕೆಲವು ಹೊತ್ತು ಕುಳಿತರೆ ಸಾಕು, ರಾಯರ ಆರ್ಶೀವಾದದ ಫಲವಾಗಿ ಸಕಲ ಸಂಕಷ್ಟಗಳು ನಿವಾರಣೆ, ಸನ್ಮಮಂಗಲವಾಗುವುದು ಭಕ್ತರ ಇಷ್ಟಾರ್ಥ ಸಿದ್ದಿಸುವುದು ವಾಡಿಕೆ. ಕರೋನಾ ಸಂಕಷ್ಟದ ಹಿನ್ನಲೆಯಲ್ಲಿ ಈ ಬಾರಿ ಭಕ್ತರ ದಂಡು ಸೇರುವುದು ಬಹುತೇಕ ಕಡಿಮೆ ಎನ್ನಲಾಗಿದೆ. ಹೀಗಾಗಿ ರಾಜ್ಯದ […]