ಅಂತಾರಾಷ್ಟ್ರೀಯ

ದೇಶದ್ಯಾಂತ ಸಿಇಟಿ ಮೂಲಕ ನೌಕರಿ ಆಯ್ಕೆ

ಹಲವು ನೌಕರಿ ಅಲೆದಾಟಕ್ಕೆ ಬ್ರೇಕ್ ಕೇಂದ್ರ ಸರಕಾರದ ಮಹತ್ವದ ನಿರ್ಧಾರ ನವದೆಹಲಿ prajakiran.com : ದೇಶದ್ಯಾಂತ ಇನ್ನೂ ಮುಂದೆ ಕೇವಲ ಒಂದೇ ಒಂದು ಸಾಮಾನ್ಯಅರ್ಹತಾ ಪರೀಕ್ಷೆ ಮೂಲಕ ನೌಕರಿಗೆ ಆಯ್ಕೆಯಾಗಬಹುದು. ಇದರಿಂದಾಗಿ ಹಲವು ನೌಕರಿಗೆ ಅಲೆದಾಟಕ್ಕೆ ಬ್ರೇಕ್ ಬೀಳಲಿದ್ದು, ಅಂತಹ ಮಹತ್ವದ ನಿರ್ಧಾರ ಕೇಂದ್ರ ಸರಕಾರದ ಸಚಿವ ಸಂಪುಟ ಬುಧವಾರ ತೆಗೆದುಕೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವೇಡಕರ ಪ್ರಕಟಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇದರಿಂದ ದೇಶದಲ್ಲಿ ಪ್ರತಿ ವರ್ಷ ನಡೆಯುವ ಹತ್ತು ಹಲವು […]

ಅಂತಾರಾಷ್ಟ್ರೀಯ

ಮಾತೃ ವಂದನಾ : ಮುದ್ರಣಕಾಶಿಗೆ ಆರನೇ ಸ್ಥಾನ

ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿದ ಸಿಬ್ಬಂದಿ ಮಂಜುನಾಥ ಎಸ್. ರಾಠೋಡ ಗದಗ prajakiran.com : ಕೇಂದ್ರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಆರನೇ ಸ್ಥಾನ ಪಡೆದಿದೆ. ಏನಿದು ಯೋಜನೆ?: ದೇಶದ ಮುಕ್ಕಾಲು ಪಾಲು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯ ಪರಿಣಾಮ ಬಹುತೇಕ ತಾಯಂದಿರು ಅನಿವಾರ್ಯವಾಗಿ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಮಗುವಿಗೆ ಗರ್ಭದಲ್ಲಿ ಸೂಕ್ತ ಪೋಷಣೆ ಸಿಗದಿದ್ದಾಗ ಇದು […]