ರಾಜ್ಯ

ಧಾರವಾಡ ರೈತರಿಗೆ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆ ಸಂಕಷ್ಟ …!

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆಯು ಭಾರತ ಅಕ್ಸಾ ಇನ್ಸೂರೆನ್ಸ್ ಕಂಪನಿಗೆ ಸರ್ಕಾರ ಕೊಟ್ಟಿದೆ. ಆ ಪ್ರಕಾರ ರೈತರು ವಿಮಾ ಕಂತು ಕಟ್ಟಿದ್ದು, ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ಬೆಳೆಗಳು ಯಾವ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಅನ್ನುವ ವೀಕ್ಷಣೆಗೆ ಬಂದ ಕಂಪೆನಿಯ ಏಕೈಕ ಸಿಬ್ಬಂದಿ ಜೊತೆಗೆ ಸರ್ಕಾರದ ಒಬ್ಬ ಸಿಬ್ಬಂದಿ ಇಲ್ಲ ಎಂದು ಮಾರಡಗಿ ರೈತರು ಆಗಿರುವ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾ ಹೊರ […]