ರಾಜ್ಯ

ನನಗೆ ಹೂವು ಆಗಿ ಬರೋಲ್ಲ….ಹಾಕಬೇಡಿ…!

ಧಾರವಾಡ prajakiran.com :  ನನಗೆ ಹೂವು ಆಗಿ ಬರೋಲ್ಲ. ದಯಮಾಡಿ ಹಾಕಬೇಡಿ ಎಂದು ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನವಿ ಮಾಡಿದರು. ಅವರು ಶನಿವಾರ ಧಾರವಾಡ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಮುಗಿಬಿದ್ದರು. ಇದೇ ವೇಳೆ  ಕೆಲವರು ಕಾರ್ಯಕರ್ತರು ಪುಷ್ಪವೃಷ್ಟಿ ಗೈದರು. ‘ನನಗೆ ಸುಂಗಂಧರಾಜ್ ಹೂವು ಆಗಿ ಬರೊಲ್ಲ. ಅದರ ಒಂದು ಹೂವು ಮುಟ್ಟಿದ್ರೂ ಸಾಕು ಅಲರ್ಜಿ ಆಗುತ್ತೆ.ದಯಮಾಡಿ ಹಾಕಬೇಡಿ’ಈ […]

ರಾಜ್ಯ

ಮಾಸ್ಕ್ ಧರಿಸದ ವ್ಯಕ್ತಿಗಳ ಜೊತೆ ವ್ಯವಹಾರ ಬೇಡ ಎಂದ  ಧಾರವಾಡ ಜಿಲ್ಲಾಧಿಕಾರಿ

ಧಾರವಾಡ prajakiran.com  : ಧಾರವಾಡ ಜಿಲ್ಲೆಯಾದ್ಯಂತ ಅಂಗಡಿ ಮುಂಗ್ಗಟುಗಳ, ತರಕಾರಿ, ಹೊಟೇಲ್ ಮತ್ತಿತರ ಯಾವುದೆ ವ್ಯಾಪಾರಿಗಳು ಮಾಸ್ಕ್ ಧರಿಸದೆ ತಮ್ಮ ಅಂಗಡಿಗಳಿಗೆ ಬರುವ ಗ್ರಾಹಕರೊಂದಿಗೆ ವ್ಯಾಪಾರ ಚಟುವಟಿಕೆ ನಡೆಸಲು ನಿರಾಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮನವಿ ಮಾಡಿದ್ದಾರೆ.  ಅದೇ ರೀತಿ ಮಾಸ್ಕ್ ಧರಿಸದ ವ್ಯಾಪಾರಿಗಳೊಂದಿಗೆ ಗ್ರಾಹಕರು ಕೂಡಾ ಯಾವುದೇ ವ್ಯವಹಾರ ಕೈಗೊಳ್ಳಬಾರದು. ಅಂತಹ ವ್ಯಕ್ತಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಿದ್ದಾರೆ. ಕೊರೊನಾ ವೈರಾಣು ನಿಯಂತ್ರಣಕ್ಕೆ ಧಾರವಾಡ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಪ್ರಯತ್ನಕ್ಕೆ […]