ರಾಜ್ಯ

ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದ ಮಲ್ಲಮ್ಮ ಗೌಡರ

  ಧಾರವಾಡ prajakiran.com : ನಾನು ನನ್ನ ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದು ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ಗೌಡರ  ಹೊಸ ಬಾಂಬ್ ಸಿಡಿಸಿದ್ದಾರೆ. ಸಿಬಿಐ ವಿಚಾರಣೆ ತೀವ್ರಗೊಂಡು ಅಂತಿಮ ಹಂತದ ತಲುಪಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ಅಚ್ಚರಿ ಹಾಗೂ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ಬಿಜೆಪಿ ನಾಯಕರ ಬಳಿ ಹೋಗಿ ಗೋಗರಿದರು. ಆಗ ಅವರು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ.  ಗಂಡನನ್ನ ಕಳೆದುಕೊಂಡ ನೋವು ನಂಗೂ ಇದೆ ಎಂದು ಗೋಳು […]