ಅಂತಾರಾಷ್ಟ್ರೀಯ

ಬೆಂಗಳೂರು ಗಲಭೆಗೆ ಉಗ್ರ ನಂಟು

ಬೆಂಗಳೂರು prajakiran.com : ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆಲ್ ಹಿಂದ್ ಉಗ್ರ ಸಂಘಟನೆ ನಂಟು ಇರುವುದು ಪತ್ತೆಯಾಗಿದೆ. ಈ ಸಂಬಂಧ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಸಮೀಯುದ್ದೀನ್ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾದ ಈತ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಪ್ರಮುಖ ಆರೋಪಿ ಎಸ್ ಡಿಪಿಐ ಪಕ್ಷದ ಮುಜಾಮಿಲ್ ಪಾಷಾ ಜತೆ ಕೈಜೋಡಿಸಿದ್ದ ಪ್ರತಿಭಟನೆ, ಸಂಚು, ಗಲಭೆಯಲ್ಲೂ ಈತನ ಪಾತ್ರವಿತ್ತು […]