ರಾಜ್ಯ

ದಕ್ಷಿಣ ಕನ್ನಡ, ವಿಜಯಪುರ, ಚಿತ್ರದುರ್ಗ ಜಿಲ್ಲಾಧಿಕಾರಿ ಸೇರಿ ಹಲವು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಹತ್ತು ಹಲವು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಿರಿಯ ಐ ಎ ಎಸ್ ಅಧಿಕಾರಿಗಳ ರಾಜಕುಮಾರ ಖತ್ರಿ ಅವರನ್ನು ಕೃಷಿ ಇಲಾಖೆಯಿಂದ ಕಾರ್ಮಿಕ ಇಲಾಖೆಗೆ ವರ್ಗಾವಣೆ ಮಾಡಿದೆ. ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಮಹೇಶ್ವರ ರಾವ್ ಎ. ಅವರ ಸ್ಥಾನಕ್ಕೆ ನಿಯೋಜಿಸಿದೆ. ಎನ್. ನಾಗಾಂಬಿಕಾ ದೇವಿ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳಅಭಿವೃದ್ದಿ […]

ರಾಜ್ಯ

ಮಂಗಳೂರಿನಲ್ಲಿ ನಾಲ್ಕು ಮನೆ ಮೇಲೆ ಬಂಗ್ಲೆಗುಡ್ಡ ಕುಸಿತ…!

ಮಂಗಳೂರು prajakiran.com : ಮಂಗಳೂರಿನ ಹೊರವಲಯದಲ್ಲಿರುವ ಗುರುಪುರ ಬಳಿ ಭಾನುವಾರ ಮಧ್ಯಾಹ್ನ ನಾಲ್ಕು ಮನೆಗಳ ಮೇಲೆ ಬಂಗ್ಲೆಗುಡ್ಡ ಕುಸಿದ ಪರಿಣಾಮ ಹಲವರು ಸಿಲುಕಿಕೊಂಡಿದ್ದಾರೆ. ಇಬ್ಬರು ಮಕ್ಕಳ ರಕ್ಷಣಾ ಕಾರ್ಯ ನಡೆದಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆದಿದ್ದು, ಮತ್ತೆ ಮತ್ತೇ ಗುಡ್ಡ ಕುಸಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ರಕ್ಷಣಾ ಕಾರ್ಯ ಸವಾಲಿನ ಕೆಲಸವಾಗಿದ್ದು, ಸಮರೋಪಾದಿಯಲ್ಲಿ ಕೆಲಸ ನಡೆದಿದೆ. ಈಗಾಗಲೇ ನಾಲ್ಕು ಮನೆ ಬಿದ್ದಿವೆ. ಇನ್ನೂ […]

ಅಪರಾಧ

ಹಾಡಹಗಲೇ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ : ಅಮಾಯಕನ ಬಲಿ …!?

ಮಂಗಳೂರು prajakiran.com : ಹಾಡಹಗಲೇ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದ ಪರಿಣಾಮಅವರನ್ನು ಸಮಧಾನಪಡಿಸಲು ಮಧ್ಯ ಪ್ರವೇಶಿಸಿ  ಅಮಾಯಕನೊಬ್ಬ ಬಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಮುಲ್ಕಿಯಲ್ಲಿ ನಡೆದಿದೆ. ಅಬ್ದುಲ್ ಲತೀಫ್ ಎಂಬಾತನೇ ಎರಡು ಗುಂಪುಗಳ ಗ್ಯಾಂಗ್ ವಾರ್ ಗೆ ಬಲಿಯಾದಅಮಾಯಕನಾಗಿದ್ದಾನೆ. ಅಬ್ದುಲ್ ಲತೀಫ್ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ. ಇತ ಕಳೆದ ಒಂದು ದಿನದ ಹಿಂದೆಯಷ್ಟೇ ಮಾವನ ಮನೆಗೆ ಬಂದಿದ್ದ. ಮಾವ ಮುನೀರ್ ಗ್ಯಾಂಗ್ ಮೇಲೆ ಆತನ ವಿರುದ್ದದ ಹಕೀಂ ಗ್ಯಾಂಗ್ ವಾರ್ ಮಾಡಿತ್ತು. ಮಾವ ಮುನಿರ್ […]