ರಾಜ್ಯ

ರಾಜ್ಯ ಸರಕಾರದ ಕ್ರಮದಿಂದಾಗಿ ಸಾವಿರಾರು ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆ

ಧಾರವಾಡ prajakiran.com :  ಶಿಕ್ಷಕರ ವರ್ಗಾವಣೆ ನಿಯಂತ್ರಣ ಕರಡು ನಿಯಮಗಳು 2020 ಪ್ರಕಾರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ. ಆದರೆ ತಾವು ಹೊರಡಿಸಿರುವ ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕರಡು ನಿಯಮಗಳು ಶಿಕ್ಷಕರ ಸ್ನೇಹಿಯಾಗದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ತಿಳಿಸಿದ್ದಾರೆ. ಇದರಿಂದಾಗಿ ಸಾವಿರಾರು ಶಿಕ್ಷಕಿಯರಿಗೆ ವರ್ಗಾವಣೆ ಮರೀಚಿಕೆಯಾಗಿದೆ.ಆದ್ದರಿಂದ ನಿಯಮಗಳನ್ನು ಮರು ಮಾರ್ಪಾಡು ಮಾಡಿ ಶಿಕ್ಷಕರ ಸ್ನೇಹಿ ವರ್ಗಾವಣೆ ಮಾಡಬೇಕು […]