ರಾಜ್ಯ

ರಾಜ್ಯದ ಸಾರಿಗೆ ನೌಕರರನ್ನು ಉಳಿಸಿ  ಅಭಿಯಾನ ಆರಂಭ….!

ಬೆಂಗಳೂರು prajakiran.com : ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾರಿಗೆ ನೌಕರರನ್ನು ಉಳಿಸಿ. ಸರಕಾರದಿಂದಲೇ ವೇತನ ಪಾವತಿ ಮಾಡಿ. ಮತ್ತು ಸರಿಯಾದ ಸಮಯಕ್ಕೆ ಮಾಡಿ. ಸಾರಿಗೆ ನೌಕರರನ್ನು ಸರಕಾರಿ ನೌಕರಎಂದು ಘೋಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಸಾರಿಗೆ ನೌಕರರಿಗೆ ವೇತನ ನೀಡುವುದು ಸರಕಾರಕ್ಕೆ ಹೊರೆಯಲ್ಲ, ಸರಕಾರದ ಹೊಣೆ. ಇದು ನಮ್ಮ ಹಕ್ಕೊತ್ತಾಯ. ಈ ಘೋಷ ವಾಕ್ಯಗಳೊಂದಿಗೆ  ಜು.  ೧೯ ರಂದು ಮುಖ್ಯಮಂತ್ರಿಗಳಿಗೆ ಹಾಗೂ  ಸಾರಿಗೆ ಸಚಿವರಿಗೆ  ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಗೊಂಡಿದೆ. ಈ ಅಭಿಯಾನಕ್ಕೆರಾಜ್ಯಾದಂತ […]