ರಾಜ್ಯ

ಬಸವರಾಜ ಕೊರವರ, ಗುರುನಾಥಗೌಡ ಹತ್ಯೆಗೂ ಸಂಚು : ಸಿಬಿಐ ತನಿಖೆ ವೇಳೆ ಬಯಲು

ಧಾರವಾಡ  : ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಮುಚ್ಚಿ ಹಾಕಿದ್ದ ಬೆನ್ನಹಿಂದೆಯೇ ಆ ಪ್ರಕರಣವನ್ನು ಕೈಗೆತ್ತಿಕೊಂಡು ಆರಂಭದಲ್ಲಿ ಅವರ ಪತ್ನಿ ಮಲ್ಲಮ್ಮ ಜೊತೆಗೆ ಆ ಬಳಿಕ ಸಹೋದರ ಗುರುನಾಥಗೌಡ ಜೊತೆಗೆ ಕಾನೂನು ಹೋರಾಟಕ್ಕೆ ನೆರವು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಹಾಗೂ ಅಣ್ಣ ಗುರುನಾಥಗೌಡ ಹತ್ಯೆಗೂ ಸ್ಕೇಚ್ ರೂಪಿಸಿರುವುದು ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ. ಸಿಬಿಐ ತನಿಖೆ ಅಧಿಕಾರಿಗಳ ತಂಡ ಈ ರಹಸ್ಯ ಭೇದಿಸಿದ್ದು, ಯೋಗೀಶಗೌಡ ಹತ್ಯೆಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರ ಧ್ವನಿ ಅಡಗಿಸಲು ಮುಂದಾಗಿದ್ದರು […]