ರಾಜ್ಯ

ರೈತನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಗಂಗಾವತಿ ತಹಸೀಲ್ದಾರ್, ಶಿರಸ್ತೆದಾರ…!

ಕೊಪ್ಪಳ prajakiran.com : ರೈತರೊಬ್ಬರಿಗೆ ತಮ್ಮ ಜಮೀನಿನ ಖಾತಾ ಹಾಗೂ ಉತಾರ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಶಿರಸ್ತೆದಾರ ಹಾಗೂ ತಹಸೀಲ್ದಾರ್ ರನ್ನು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಕೆಡುವವುಲ್ಲಿ ಯಶಸ್ವಿಯಾದ ಘಟನೆ ಗಂಗಾವತಿಯಲ್ಲಿ ನಡೆದಿದೆ. ರೈತನ ಬಳಿ 6000 ರೂ ಬೇಡಿಕೆಯಿಟ್ಟಿದ್ದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್  ಹಾಗೂ ಶಿರಸ್ತೇದರ್ ಶರಣಪ್ಪ ಸೋಮವಾರ ಎಸಿಬಿ ಬಲೆಗೆ ಬಿದಿದ್ದಾರೆ. ಗಂಗಾವತಿಯ ವಡ್ಡರಹಟ್ಟಿಯ ಸುಂದರ್ ರಾಜ್ ಅವರು ತಮ್ಮ ಜಮೀನಿನ ಖಾತಾ ಹಾಗೂ ಉತಾರ್ ಮಾಡಲು 6000 ರೂಪಾಯಿ ರೈತನಿಗೆ […]

ರಾಜ್ಯ

ಧಾರವಾಡ, ಗದಗ, ಕೊಪ್ಪಳ ಜಿಲ್ಲಾಧಿಕಾರಿಗಳ ವರ್ಗಾವಣೆ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಧಾರವಾಡ  ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಬೆಂಗಳೂರಿನ ಸರ್ವ ಶಿಕ್ಷಣಅಭಿಯಾನ ರಾಜ್ಯ ಯೋಜನಾ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಅವರ ಸ್ಥಳಕ್ಕೆ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ನಿತೀಶ್ ಪಾಟೀಲ್ ಅವರನ್ನು ನಿಯೋಜಿಸಿದೆ. ಅದೇ ರೀತಿ ಗದಗ ಜಿಲ್ಲಾಧಿಕಾರಿಯಾಗಿದ್ದ ಎಂ.ಜಿ. ಹಿರೇಮಠಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದೆ. ಅವರಿಂದ ತೆರವಾದ ಹುದ್ದೆ ಸುಂದರೇಶ ಬಾಬು ಎಂ. ಅವರನ್ನು ಗದಗ ಜಿಲ್ಲಾಧಿಯಾರಿ ವರ್ಗಾವಣೆ […]

ರಾಜ್ಯ

ಗಂಗಾವತಿಯ ಯುವಕನಿಗೆ ಕರೋನಾ ಸೋಂಕು : ಗಾಂಧಿನಗರ ಸೀಲ್ ಡೌನ್

ಗಂಗಾವತಿ prajakiran.com :  ನಗರದ ಗಾಂಧಿನಗರ 21ನೇ ವಾರ್ಡಿನ 18 ವರ್ಷದ ಯುವಕನಿಗೆ ಕೋವಿಡ್- 19 ಪಾಸಿಟಿವ್ ಪತ್ತೆಯಾಗಿದೆ.   ಗಂಗಾವತಿಯ ಗಾಂಧಿನಗರದ ವಡೆಯರ ಓಣಿ ನಿವಾಸಿಯಾಗಿದ್ದ ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಆಗಮಿಸಿದ್ದ ಎಂದು ತಿಳಿದುಬಂದಿದೆ ಈತನು ತಂದೆಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ಕೋವಿಡ್ ಸೋಂಕಿತ ವ್ಯಕ್ತಿಯನ್ನು ಕೊಪ್ಪಳದ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇಡೀ ಏರಿಯಾವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಗಾಂಧಿನಗರ, ಉಪ್ಪಾರ ಓಣಿ,  ಅಗಸರ ಓಣಿಯನ್ನು ಜಿಲ್ಲಾಡಳಿತ […]