ರಾಜ್ಯ

ರಾಯಚೂರಿನ ಕರಕಲ್ ಗಡ್ಡಿ ಯಲ್ಲಿ ಸಿಲುಕಿಕೊಂಡ 9 ಜನ …!

ರಾಯಚೂರು prajakiran.com : ಭಾರೀ ಮಳೆಯಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ 9 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಪ್ರಯತ್ನ ಹಾಗೂ ಗ್ರಾಮಸ್ಥರ ಮನವೊಲಿಕೆ ವಿಫಲವಾದ ಘಟನೆ ರಾಯಚೂರಿನ ಕರಕಲ್ ಗಡ್ಡಿಯಲ್ಲಿ ಗುರುವಾರ ನಡೆದಿದೆ. ರಾಯಚೂರಿನ ಕರಕಲ್ ಗಡ್ಡಿ ಜನ ಶಾಶ್ವತ ಪರಿಹಾರಕ್ಕೆ ಪಟ್ಟು ಹಿಡಿದಿದ್ದರ ಪರಿಣಾಮಅವರನ್ನು ಕರೆದುಕೊಂಡು ಬರಲು ತೆರಳಿದ್ದ ಬೋಟ್ ಬರಿಗೈಯಲ್ಲಿ ವಾಪಾಸ್ ಆಯಿತು. ರಾಯಚೂರು ಜಿಲ್ಲಾಡಳಿತ ಕಳೆದ ವರ್ಷವೂ ಈ ರೀತಿಯ ಭರವಸೆ ನೀಡಿ ಕೈ ಕೊಟ್ಟಿತ್ತು. ಮತ್ತೇ ಈ ವರ್ಷ ಪ್ರವಾಹ ಬಂದಾಗ […]