ರಾಯಚೋಟಿ (ಕಡಪಾ) prajakiran.com : ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಯಚೋಟಿಯಲ್ಲಿರುವ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ೩ ನಿಮಿಷಗಳ ಕಾಲಾವಕಾಶದಲ್ಲಿ ಅತಿ ಭಯಂಕರವಾದ ಗುಡುಗು-ಸಿಡಿಲು ರಾಯಚೋಟಿ ಸುತ್ತಲೂ ಆರ್ಭಟಿಸಿ ಶ್ರೀವೀರಭದ್ರಸ್ವಾಮಿಯ ಗೋಪುರ ಗೊಂಬೆಯ ಹತ್ತಿರ ಬಂದು ಲೀನವಾಗಿದೆ ಶ್ರೀವೀರಭದ್ರಸ್ವಾಮಿಯ ಗೋಪುರಕ್ಕೆ ಸಿಡಿಲು ಅಪ್ಪಳಿಸಿದರೂ ಎಲ್ಲಿಯೂ ಏನೂ ಅನಾಹುತಗಳು ಹಾಗೂ ಕಟ್ಟಡ ಸಿಥಿಲಗೊಳ್ಳದೆ ಇರುವುದು ಹಾಗೂ ಗೋಪುರಕ್ಕೆ ಧಕ್ಕೆ ಆಗದೇ ಇರುವುದನ್ನು ಭಕ್ತ ಸಂಕುಲ ಇದು ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ಮಹಾಪವಾಡವೆಂದು ವಿಶ್ಲೇಷಿಸಿದ್ದಾರೆ. ರಾಯಚೋಟಿಯ ಶ್ರೀಭದ್ರಕಾಳಿ […]