ರಾಜ್ಯ

ಧಾರವಾಡದ ಬಿಆರ್‌ಟಿಎಸ್ ಮೇಲ್ಸೆತುವೆ ಪ್ಯಾನೆಲ್‌ ಕುಸಿತ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಧ್ಯೆದ ಬಿಆರ್‌ಟಿಎಸ್ ಮಾರ್ಗದಲ್ಲಿನ ಮೇಲ್ಸೆತುವೆಯ ಪ್ಯಾನೆಲ್‌ಗಳು ಕಳಚಿದ ಹಿನ್ನೆಲೆಯಲ್ಲಿ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರು ಬುಧವಾರ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಭೇಟಿ ಮಾಡಿ ದೂರು ನೀಡಿದರು. ಧಾರವಾಡದ ನವಲೂರ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ತಡೆಗೋಡೆ ಕಾಂಕ್ರೀಟ ಪ್ಯಾನೆಲ್‌ಗಳು ಕಳಚಿ ಬೀಳುತ್ತಿರುವುದು ಕಂಡು ಬಂದಿತ್ತು. ಈ ಕುರಿತು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಅವರನ್ನು ಭೇಟಿ ಮಾಡಿ, ಸಮಗ್ರ ಮಾಹಿತಿಯಿರುವ ಪತ್ರವನ್ನು ನೀಡಿ ಈ ಕುರಿತು […]

ಜಿಲ್ಲೆ

ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಜನ ಬಚಾವ್

ಹುಬ್ಬಳ್ಳಿ prajakiran.com : ಹುಬ್ಬಳ್ಳಿ-ಧಾರವಾಡ ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ  40 ಜನರ ಪ್ರಾಣ ರಕ್ಷಣೆಯಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆ. 5ರಂದು ಚಿಗರಿ ಬಸ್ ನಲ್ಲಿ ನವನಗರದ ಬ್ರಿಜ್ ಬಳಿ ಬರುತ್ತಿದ್ದಂತೆ ಚಾಲಕನಿಗೆ ತಲೆ ಸುತ್ತು ಬಂದಿದೆ. ತಕ್ಷಣ ಚಾಲಕನಿಗೆ ಬಸ್ ಚಾಲನೆ ಮಾಡಲು ಆಗಿಲ್ಲ. ಆಗಅದನ್ನು ನಿಯಂತ್ರಣ ಮಾಡಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಚಾಲಕನ ಸೀಟ್ ನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳಾ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. […]

ಅಪರಾಧ

ಧಾರವಾಡದಲ್ಲಿ ಬಿಆರ್ ಟಿ ಎಸ್ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದು ಯುವಕ ಸಾವು, ಇನ್ನೊಬ್ಬ ಗಂಭೀರ

ಧಾರವಾಡ prajakiran.com : ಬಿಆರ್ ಟಿ ಎಸ್ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದ ಪರಿಣಾಮ ಒಬ್ಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ  ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇಲ್ಲಿಯ ರಾಯಪುರದ ಐ ಓ ಸಿ ಬಳಿ ನಿನ್ನೇ ರಾತ್ರಿ ಯುವಕನೊಬ್ಬ ಪಲ್ಸರ್ ಬೈಕ್ ನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಬೈಕ್ ಸವಾರನ ಜೊತೆಗೆ ಇದ್ದ ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಪರಿಣಾಮವಾಗಿ ಆತನ ಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ತಕ್ಷಣ ಸಮೀಪದ ಧಾರವಾಡದ ಎಸ್ ಡಿಎಂ […]

ರಾಜ್ಯ

ಜೂನ್ 5ರಿಂದ ಬಿಆರ್ ಟಿ ಎಸ್ ಸಂಚಾರ ಆರಂಭ

ಹುಬ್ಬಳ್ಳಿ-ಧಾರವಾಡ prajakiran.com :  ಕಳೆದ ಹಲವು ತಿಂಗಳಿಂದ ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಿ ಆರ್ ಟಿ ಎಸ್ ನ ಚಿಗರಿ ಬಸ್ ಸಂಚಾರ ಪುನರ್ ಆರಂಭಗೊಳ್ಳಲು ಕೊನೆಗೂ ಮುಹೂರ್ತ ನಿಗದಿಯಾಗಿದೆ. ರಾಜ್ಯ ಸರಕಾರದ ಆದೇಶದಂತೆ ಹವಾನಿಯಂತ್ರಿತ ಚಿಗರಿ ವಾಹನಗಳು ಕೋವಿಡ್ 19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ರಸ್ತೆಗೆ ಇಳಿಯಲಿವೆ. ಪ್ರಾರಂಭದಲ್ಲಿ ಜೂನ್ 5ರಿಂದ ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಅವಳಿ ನಗರದ ಮಧ್ಯೆ ಈ ಹಿಂದಿನಂತೆ ಬಸ್ ಸಂಚಾರ್ ಆರಂಭವಾಗಲಿವೆ. ಹುಬ್ಬಳ್ಳಿಯ ಕೇಂದ್ರಿಯ […]