ಧಾರವಾಡ prajakiran.com : ವಿದ್ಯುತ್ ಆವಾಂತರದ ಬಗ್ಗೆಅಳಲು ತೋಡಿಕೊಂಡಿದ್ದ ಧಾರವಾಡದ ಜನತೆ ಮನವಿಗೆ 8 ದಿನದೊಳಗೆ ವಿದ್ಯುತ್ ತಂತಿ ಹಾಗೂ ಬಾಗಿದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿ ಹೆಸ್ಕಾಂ ಅಧಿಕಾರಿಗಳು ಮೆಚ್ಚುಗೆ ಕೆಲಸಕ್ಕೆ ಪಾತ್ರವಾಗಿದ್ದಾರೆ. ಇದರಿಂದಾಗಿ ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಮೊದಲ ಕ್ರಾಸ್ ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ಸಿಕ್ಕಂತೆ ಆಗಿದೆ. ಈ ಸಮಸ್ಯೆಗೆ ಎಕ್ಸಕೂಟಿವ್ ಇಂಜಿನಿಯರ್ ಕಳಕಪ್ಪ ಪಾಗಿ, ಎಇಇ ದೇವರಾಜ ಹೆಗಡೆ , ಸೆಕ್ಷನ್ ಆಫೀಸರ್ ಗೊವಿಂದ್ ನಾಯಕ್ ತೀವ್ರಗತಿಯಲ್ಲಿ […]