ರಾಜ್ಯ

ಧಾರವಾಡದ ಹಾರೋಬೆಳವಡಿ, ಹೊನ್ನಾಪುರ ನಿವಾಸಿ ಸೇರಿ ಒಟ್ಟು ಎಂಟು ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ. ಮೃತ ಸೋಂಕಿತರನ್ನು ಹುಬ್ಬಳ್ಳಿ ದಾಜಿಬಾನಪೇಟೆ ನಿವಾಸಿ ಪಿ-76754 ( 74,ಪುರುಷ) ಅಣ್ಣಿಗೇರಿ ತಾಲೂಕಿನ ನಿವಾಸಿ ಪಿ-102168 (34,ಪುರುಷ) ಹುಬ್ಬಳ್ಳಿ ಜೆಪಿ ನಗರ ನಿವಾಸಿ ಪಿ-103008 (53 ,ಪುರುಷ)  ಹುಬ್ಬಳ್ಳಿ ವಿಜಯನಗರದ ನಿವಾಸಿ  ಪಿ-95123 (72,ಪುರುಷ) ಹುಬ್ಬಳ್ಳಿ ಹೊಸೂರು […]

ರಾಜ್ಯ

ಧಾರವಾಡದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ರೈತನಿಗಾಗಿ ಮುಂದುವರಿದ ಶೋಧ ಕಾರ್ಯ

ಧಾರವಾಡ prajakiran.com : ನಿನ್ನೆ ತುಪ್ಪರಿಹಳ್ಳದಲ್ಲಿ ಕೊಚ್ಚಿ ಹೋದ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಮಡಿವಾಳಪ್ಪ ಜಕ್ಕಪ್ಪನವರ ಅವರಿಗಾಗಿ ಮಂಗಳವಾರವೂ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆಯಷ್ಟೆ ಮಡಿವಾಳಪ್ಪ ಜಕ್ಕಪ್ಪನವರ ಎಂಬ ರೈತ ಹೊಲಕ್ಕೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ತುಪ್ಪರಿ ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಆತ ಇದುವರೆಗೂ ಪತ್ತೆಯಾಗಿಲ್ಲ.  ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ NDRF ತಂಡ ಹಾಗೂ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಹೀಗಾಗಿ ಮಂಗಳವಾರ […]