ರಾಜ್ಯ

ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಬಂಡೆಪ್ಪ ಖಾಶೆಂಪುರ್ ಕಿಡಿ

ಬೀದರ prajakiran.com : ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಕರ್ನಾಟಕ ಭೂ – ಸುಧಾರಣೆ ಕಾಯ್ದೆ – 1961, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ – 1966, ಕೈಗಾರಿಕಾ ವ್ಯಾಜ್ಯ ಕಾಯ್ದೆ – 1947, ಕಾರ್ಖಾನೆ ಕಾಯ್ದೆ – 1947 ಗಳ ವಿರುದ್ಧ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಗುಡುಗಿದರು. ನಗರದ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ […]

ಜಿಲ್ಲೆ

ಬೆಳೆಸಾಲ ಮನ್ನಾ, ಪ್ರತಿ ಹೆಕ್ಟೇರ್ ಗೆ 35 ಸಾವಿರ ಪರಿಹಾರ ನೀಡಿ

ಧಾರವಾಡ prajakiran.com : ನಾಡಿನ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ ಬಿ ಎಸ್ ವೈ ಅವರು ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು  ರೈತರ ಬೆಳೆಸಾಲ  ಮನ್ನಾ ಮಾಡಬೇಕು ಎಂದು ಶಿವಸೇನೆ ಪಕ್ಷದ ರಾಜ್ಯ ಅಧ್ಯಕ್ಷ ಕುಮಾರ ಹಕಾರಿ ಒತ್ತಾಯಿಸಿದ್ದಾರೆ. ಪ್ರವಾಹದಿಂದ ರಾಜ್ಯದ ನೊಂದ ರೈತರಿಗೆ ಪ್ರತಿ ಹೆಕ್ಟೇರ್ ಗೆ 35 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಬೇಕು. ಈ ಭಾಗದ ಜ್ವಲಂತ ಸಮಸ್ಯೆ ಮಲಪ್ರಭಾ ನದಿಗಳ‌ ಪಕ್ಕದಲ್ಲಿ ಇರುವಂತಹ ಗ್ರಾಮಗಳ ಸ್ಥಳಾಂತರ ಕಾರ್ಯ ಮಾಡಬೇಕು.  ಜೊತೆಗೆ ಮಲಪ್ರಭಾ ನದಿಯ […]

ರಾಜ್ಯ

ಗದಗ ಜಿಲ್ಲೆಯ ಶೇ.೯೬ ರಷ್ಟು ಆಟೊ ಚಾಲಕರಿಗಿಲ್ಲ ನೆರವು…!

೧೬ ಸಾವಿರ ಆಟೋ ಚಾಲಕರಲ್ಲಿ ೪೨೩ ಜನಕ್ಕಷ್ಟೇ ನೆರವು ದಾಖಲಾತಿ, ಮಾಹಿತಿ ಕೊರತೆ  ಸರ್ಕಾರದ ೫೦೦೦ ಪರಿಹಾರ ಧನ ನಾಮಕಾವಾಸ್ತೆ ಮಂಜುನಾಥ ಎಸ್.ರಾಠೋಡ ಗದಗ prajakiran.com : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಧನದ ಪ್ರಯೋಜನ ಗದಗ ಜಿಲ್ಲೆಯ ಬಹುತೇಕ ಆಟೊ ಚಾಲಕರಿಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರವು ಪ್ರತಿ ಆಟೊ ಚಾಲಕನಿಗೆ ೫,೦೦೦ ಪರಿಹಾರ ಧನ ಘೋಷಿಸಿತ್ತು. ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಜು. ೩೧ ಕಡೆಯ ದಿನವಾಗಿತ್ತು. ಗದಗ […]