ರಾಜ್ಯ

ವಿದ್ಯುತ್ ಪರಿವರ್ತಕ ದುರಸ್ಥಿಗೆ ತೆರಳಿದ್ದ ಲೈನ್ ಮ್ಯಾನ್ ಗೆ ಶಾಕ್ …!

ಗದಗ prajakiran.com : ವಿದ್ಯುತ್ ಪರಿವರ್ತಕ ದುರಸ್ತಿಗೆ ತೆರಳಿದ್ದ ಲೈನ್ ಮ್ಯಾನ್ ಗೆ ಶಾಕ್  ಹೊಡೆದ ಘಟನೆ ಗದಗ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್ ನಲ್ಲಿ ಈ ರ್ದುಘಟನೆ ನಡೆದಿದ್ದು,  ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಹೆಸ್ಕಾಂ ಲೈನ್ ಮ್ಯಾನ್ ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪಟ್ಟಣದ ಸೇವಾಲಾಲ್ ನಗರದ  ನಿವಾಸಿಯಾಗಿರುವ ಹೆಸ್ಕಾಂ ಗಜೇಂದ್ರಗಡ ಶಾಖೆಯ ಲೈನ್ ಮ್ಯಾನ್ ವಿಠಲ್ ಮಾಳೋತ್ತರ (೨೮) ಅವರಿಗೆ ಸಂಕಷ್ಟಕ್ಕೆ ಸಿಲುಕಿದ ಲೈನ್ ಮ್ಯಾನ್ […]