ರಾಜ್ಯ

ಶಿಕ್ಷಕರ ದಿನಾಚರಣೆಗಾದರೂ ನೂತನ ತಾಲೂಕುಗಳಿಗೆ ನ್ಯಾಯ ನೀಡಿ

ನೂತನ ತಾಲೂಕು ರಚನೆ ಆಟಕ್ಕುಂಟು ಲೆಕ್ಕಕ್ಕಿಲ್ಲ  ಹುಬ್ಬಳ್ಳಿ prajakiran.com : ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ್ದ ನೂತನ ತಾಲೂಕು ಘೋಷಣೆ ಕೇವಲ ಕಾಗದದ ಕುದುರೆಯಾಗಿದೆ ಎಂದರೆ ತಪ್ಪಾಗಲಾರದು. ಕಳೆದ ಮೂರು ವರ್ಷಗಳ ಹಿಂದೆಯೇ ಘೋಷಣೆಯಾದ ತಾಲೂಕುಗಳಿಗೆ ಈವರೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಈಗ ಶಿಕ್ಷಕರ ದಿನಾಚರಣೆ ಆಚರಣೆ ವೇಳೆಯಾದರೂ ನೂತನ ತಾಲೂಕುಗಳಿಗೆ ಆಡಳಿತಾತ್ಮಕ ಶೈಕ್ಷಣಿಕ ಹಿತದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಂಜೂರು ಮಾಡಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ಆದೇಶಕ್ಕೆ ಕವೆಡೆ ಕಾಸಿನ ಕಿಮ್ಮತ್ತು […]

ರಾಜ್ಯ

ಮಹಿಳಾ ಶಿಕ್ಷಕಿಯರಿಗೆ ಮಾತೃತ್ವ ರಜೆ 6 ತಿಂಗಳಿನಿಂದ 10 ತಿಂಗಳವರೆಗೆ ವಿಸ್ತರಿಸಿ

ಧಾರವಾಡ prajakiran.com :  ರಾಜ್ಯಾದ್ಯಂತ ಜೂನ್  ೮ ರಿಂದ ಶಾಲೆಗಳು ಆರಂಭವಾಗುತ್ತಿವೆ. ಅದಕ್ಕಾಗಿ ನಾವೆಲ್ಲರೂ ಸನ್ನದ್ಧರಾಗಿದ್ದೇವೆ. ಆದರೆ ಕೋವಿಡ-೧೯ ವೈರಸ್ ನ ದುಷ್ಪರಿಣಾಮ ಗಂಭೀರವಾಗುತ್ತಿದ್ದು, ದಿನೇ ದಿನಕ್ಕೆ ಜ್ವಲಂತ  ಸಮಸ್ಯೆಯಾಗಿ ನಮ್ಮ ಸುತ್ತ ಮುತ್ತಲೂ ಕಾಡುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಶಿಕ್ಷಕರು ದುಸ್ಸಾಹಸ ವೆಂಬಂತೆ ಶಾಲೆಯನ್ನು ನಡೆಸಲು ಸಜ್ಜಾಗಿದ್ದೇವೆ . ಹೀಗಾಗಿ ಈ ಎರಡು ವರ್ಷಗಳ ಅವಧಿಯನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆ ಯನ್ನು ಮಾನವೀಯ ಆಧಾರದ ಮೇಲೆ ಹೆಚ್ಚಿಸಬೇಕು ಎಂದು ಕರ್ನಾಟಕ […]